ಭೀಮೆಗೆ ನೀರು ಹರಿಸುವಲ್ಲಿ ಮಹಾರಾಷ್ಟ್ರ ಸ್ವಾರ್ಥ ಸಾಧನೆ
Mar 26 2024, 01:20 AM ISTಕುಡಿವ ನೀರಿನ ಭೀಕರ ಬವಣೆಗೆ ತುತ್ತಾಗಿರುವ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಜೀವನಾಡಿ ಭೀಮಾ ನದಿಗೆ ಉಜನಿ ಜಲಾಶಯದಿಂದ ನಮ್ಮ ಹಕ್ಕಿನ 5 ಟಿಎಂಸಿ ನೀರು ಹರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಭಾರಿ ಸ್ವಾರ್ಥ ಮೆರೆದಿದೆ!