• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಾನಸಿಕ ಅಸ್ವಸ್ಥೆಗೆ ಹೆರಿಗೆ: ಮಾನವೀಯತೆ ಮೆರೆದ ಪೊಲೀಸರು

Aug 14 2024, 12:48 AM IST
ಕಲಘಟಗಿ ಪಟ್ಟಣದ ಪಾಳು ಬಿದ್ದ ಕಟ್ಟಡದಲ್ಲಿ ಮಾನಸಿಕ ಅಸ್ವಸ್ಥೆ ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಕರ್ತವ್ಯದಲ್ಲಿ ತೆರಳುತ್ತಿದ್ದ ಪೊಲೀಸರಿಗೆ ಅವಳ ಚೀರಾಟ ಕೇಳಿದೆ. ತಕ್ಷಣ ಅವಳ ನೆರವಿಗೆ ಧಾವಿಸಿದ್ದು ಮಗು ಹಾಗೂ ತಾಯಿ ಇದೀಗ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.

ಮನುಷ್ಯನ ಮಾನಸಿಕ ನೆಮ್ಮದಿಗೆ ಧಾನ್ಯ ಅಗತ್ಯ

Aug 12 2024, 01:04 AM IST
ಮನುಷ್ಯನ ತನ್ನ ದೈನಂದಿನ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆಯಲು ಧಾನ್ಯ ಅಗತ್ಯವಾಗಿದೆ.

ಮಾನಸಿಕ ಬದಲಾವಣೆಯಿಂದ ಜಾತೀಯತೆ ನಾಶ

Aug 12 2024, 12:45 AM IST
ಆ ಲಯ, ಈ ಲಯ ನಾಟಕ ಕೃತಿ ಬಿಡುಗಡೆ

ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆ ಅಳವಡಿಸಿಕೊಳ್ಳಿ:ಡಂಬಳ

Aug 09 2024, 12:48 AM IST
ಇಂದಿನ ಕಲುಷಿತ ವಾತಾವರಣ, ದೋಷಪೂರಿತ ಆಹಾರ ಸೇವನೆ ಹಾಗೂ ಒತ್ತಡಯುಕ್ತ ಬದುಕಿನಲ್ಲಿ ಆರೋಗ್ಯವು ಹಾಳಾಗುತ್ತಿದೆ

ತಾಯಿಯ ಎದೆ ಹಾಲು ಪ್ರತಿ ಮಗುವಿಗೆ ಸದೃಢ ಆರೋಗ್ಯದ ಜತೆಗೆ ಮಾನಸಿಕ ಬೆಳವಣಿಗೆಗೂ ಸಹಕಾರಿ : ಜಿಲ್ಲಾಧಿಕಾರಿ ದಿವ್ಯಪ್ರಭು

Aug 08 2024, 01:45 AM IST
ಒಂದು ಮಗುವಿನ ಜನನಕ್ಕೆ ತಾಯಿಯಷ್ಟು ಕಾರಣ ತಂದೆಯೂ ಆಗುತ್ತಾನೆ. ಇಷ್ಟಾಗಿಯೂ ಪ್ರತಿ ಮಗುವಿಗೆ ತಂದೆಗಿಂತ ತಾಯಿ ಪ್ರೀತಿ, ಭಾವನೆ ಹೆಚ್ಚಿರುತ್ತದೆ. ತಾಯಿಯ ಎದೆ ಹಾಲಿನ ಪರಿಣಾಮವೇ ಇದಕ್ಕೆ ಕಾರಣ.

ಕ್ರೀಡೆಯಿಂದ ಮಾನಸಿಕ ಆರೋಗ್ಯ: ನಿರಂಜನಮೂರ್ತಿ

Aug 05 2024, 12:42 AM IST
ದೈಹಿಕವಾಗಿ ಸದೃಢವಾಗಿದ್ದರೆ, ಮಕ್ಕಳು ಮಾನಸಿಕವಾಗಿ ಆರೋಗ್ಯವಾಗಿರಬಹುದು. ಇದರಿಂದ ವಿದ್ಯಾರ್ಥಿ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ

ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ

Aug 04 2024, 01:17 AM IST
ಕ್ರೀಡಾಪಟುಗಳು ನಿಸ್ವಾರ್ಥ ಮನೋಭಾವದಿಂದ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರೀಡಾಭಿಮಾನ ಮೆರೆಯಬೇಕು

ದೈಹಿಕ, ಮಾನಸಿಕ ಆರೋಗ್ಯವಂತರು ವಿದ್ರೋಹಿಗಳಾಗಲ್ಲ: ಬಸವರಾಜ

Aug 04 2024, 01:15 AM IST
ಆರೋಗ್ಯವಂತ ಮಕ್ಕಳು ಹೆಚ್ಚಿನ ಜ್ಞಾನ ಮತ್ತು ಕೌಶಲ್ಯ ಗಳಿಸುವ ಅಪೇಕ್ಷೆ ಹೊಂದಿರುತ್ತಾರೆ. ಮಾನಸಿಕವಾಗಿ ಆರೋಗ್ಯವಾಗಿರುವರು ಸಮಾಜ ವಿದ್ರೋಹಿಗಳಾಗಿರುವುದಿಲ್ಲ.

ಮಾನಸಿಕ ಆರೋಗ್ಯ ಗುಣಮುಖವಾಗುವ ಕಾಯಿಲೆ

Aug 02 2024, 12:58 AM IST
ಧನಾತ್ಮಕ ಜೀವನ ಶೈಲಿ ಮತ್ತು ಉತ್ತಮ ಆಲೋಚನೆಗಳಿಂದ ಮಾನಸಿಕ ಕಾಯಿಲೆಯಿಂದ ಹೊರಬರಬಹುದು.

ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ:ಕಮಾಜಿ

Aug 02 2024, 12:47 AM IST
ಕ್ರೀಡೆಯಲ್ಲಿ ಯಶಸ್ಸು ದೊರೆಯಬೇಕಾದರೆ ಸತತ ಪರಿಶ್ರಮಬೇಕು. ಕಲಿಕೆಯಲ್ಲಿ ಓದುವದೊಂದೆ ಅಲ್ಲ ಓದಿನಂತೆ ಕ್ರೀಡೆಗೂ ಹೆಚ್ಚಿನ ಆಸಕ್ತಿ ವಹಿಸಬೇಕು
  • < previous
  • 1
  • ...
  • 20
  • 21
  • 22
  • 23
  • 24
  • 25
  • 26
  • 27
  • 28
  • ...
  • 36
  • next >

More Trending News

Top Stories
ಮೋದಿ ಸಾಮ್ರಾಟನಲ್ಲ, ಎಲ್ಲ ರಾಜ್ಯಗಳಲ್ಲಿ ಗೆದ್ದಿಲ್ಲ: ಎಐಸಿಸಿ ಅಧ್ಯಕ್ಷ ಖರ್ಗೆ
ಇಂದಿನಿಂದ ಕಾಂತಾರ 1 ಟಿಕೆಟ್ ಬೆಲೆ ರು.99
ಬಿಸಿನೆಸ್ ತಂತ್ರ ಬದಲಿಸಿರುವ ಓಟಿಟಿಗಳು
ಪಟೇಲ್ ಮತ್ತು ಬೋಸ್ : ತತ್ವ ಭೇದಗಳಲ್ಲಡಗಿದ ರಾಷ್ಟ್ರಚಿಂತನೆ
ಗುಡ್‌ ಫ್ರೆಂಡ್‌ ಜೊತೆ ನಟಿಸಿದಷ್ಟು ಖುಷಿ ಆಗಿದ : ಮನೀಶಾ ಕಂದಕೂರ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved