ಚಿಂಚೋಳಿ ಮೀಸಲು ಕ್ಷೇತ್ರಕ್ಕೆ ಮಲತಾಯಿ ಧೋರಣೆ: ಡಾ. ಅವಿನಾಶ್ ಜಾಧವ್
Aug 17 2024, 12:47 AM ISTಜಿಲ್ಲೆಯ ಎಲ್ಲ ಮತಕ್ಷೇತ್ರಗಳಿಗೆ ಸರಿ ಸಮಾನವಾಗಿ ನೋಡದೆ, ಕೇವಲ ಕಾಂಗ್ರೆಸ್ ಶಾಸಕರು ಹೊಂದಿದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಡಿಸಿ ಚಿಂಚೋಳಿ ಮತ ಕ್ಷೇತ್ರಕ್ಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಡಾ. ಅವಿನಾಶ್ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.