• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಯುದ್ಧ ಟ್ಯಾಂಕ್‌ ಸಂವನಕ್ಕೆ ಡಿಜಿಟಲ್‌ ಸ್ವರೂಪ ಕೊಟ್ಟು ಸೈನ್ಯಕ್ಕೆ ನೆರವಾಗುತ್ತಿರುವುದು ‘ಕಾಗ್‌ನಿಟ್‌’

Feb 15 2025, 02:16 AM IST

 ನಮ್ಮ ಟ್ಯಾಂಕರ್‌ ಎಲ್ಲಿದೆ  ಯಾವ ದಿಕ್ಕಿನಲ್ಲಿ ಸಾಗಿ ದಾಳಿ ನಡೆಸಬೇಕು ಎಂಬ ಮಾಹಿತಿ ವಿನಿಯಮ ವ್ಯವಸ್ಥೆ ನಮ್ಮಲ್ಲಿನ್ನೂ ಡಿಜಿಟಲೀಕರಣಕ್ಕೆ ಒಳಪಟ್ಟಿಲ್ಲ. ಇದನ್ನೀಗ ಕಾರ್ಯರೂಪಕ್ಕೆ ತಂದು ಸೈನ್ಯಕ್ಕೆ ನೆರವಾಗುತ್ತಿರುವುದು ಬೆಂಗಳೂರು ಮೂಲದ ‘ಕಾಗ್‌ನಿಟ್‌’ ಸಂಸ್ಥೆ.

ಏರೋ ಇಂಡಿಯಾದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳ ಜುಗಲ್ ಬಂದಿ ಪ್ರದರ್ಶನ : ಬಾಂಬರ್ ಅಬ್ಬರ

Feb 14 2025, 02:04 AM IST
ಈ ಬಾರಿಯ ಏರೋ ಇಂಡಿಯಾದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳಾದ ಅಮೆರಿಕದ ‘ಎಫ್-35’ ಹಾಗೂ ರಷ್ಯಾದ ಎಸ್‌ಯು-57 ಜುಗಲ್ ಬಂದಿ ಪ್ರದರ್ಶನ ಹೊಸ ಮೆರಗು ತಂದಿತು.

5ನೇ ತಲೆಮಾರಿನ ‘ಎಎಂಸಿಎ’ ನಿರ್ಮಾಣಕ್ಕೆ ಚಾಲನೆ - ಭಾರತದ ಭರವಸೆಯ ಅತ್ಯಾಧುನಿಕ ಯುದ್ಧ ವಿಮಾನ

Feb 11 2025, 05:34 AM IST

 ರಾಷ್ಟ್ರಗಳ ರೇಡಾರ್ ಕಣ್ತಪ್ಪಿಸಿ ರಹಸ್ಯ ಕಾರ್ಯಾಚರಣೆ ನಡೆಸಬಲ್ಲ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನ ‘ಅಡ್ವಾನ್ಸ್ಡ್‌ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್‌’ (ಎಎಂಸಿಎ) ಅನ್ನು ದೇಶಿಯವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಇಂದಿನಿಂದ ಬೆಂಗಳೂರಲ್ಲಿ ಏರೋ ಇಂಡಿಯಾ - ಶಕ್ತಿ ಪ್ರದರ್ಶನಕ್ಕೆ ಯುದ್ಧ ವಿಮಾನಗಳು ಸಜ್ಜು

Feb 10 2025, 01:47 AM IST

ಬೆಂಗಳೂರಿನ ಯಲಹಂಕದ ವಾಯುಪಡೆ ನೆಲೆಯಲ್ಲಿ ಸೋಮವಾರದಿಂದ ಐದು ದಿನಗಳ ಏರೋ ಇಂಡಿಯಾ ಶೋ ನಡೆಯಲಿದೆ. ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ಅವರು ಚಾಲನೆ ನೀಡಲಿದ್ದಾರೆ. ಹಲವಾರು ಯುದ್ಧವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಿದ್ಧವಾಗಿವೆ.  

ಏರ್‌ಶೋನಲ್ಲಿ ಅಮೆರಿಕದ ಎಫ್‌ - 35, ರಷ್ಯಾದ ಎಸ್‌ಯು-35 ಯುದ್ಧ ವಿಮಾನ ಆಕರ್ಷಣೆ

Feb 09 2025, 09:50 AM IST

ಈ ಬಾರಿಯ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನವು ಅಪರೂಪದ ಘಟನಾವಳಿಗಳಿಗೆ ಸಾಕ್ಷಿಯಾಗುತ್ತಿದೆ

ಬೆಂಗಳೂರು : ಫೆ. 10ರಿಂದ ಆರಂಭವಾಗುವ ಏರ್‌ ಶೋಗೆ ಯುದ್ಧ ವಿಮಾನಗಳ ತಾಲೀಮು ಶುರು

Feb 07 2025, 02:03 AM IST
ಫೆ.10ರಿಂದ ಆರಂಭವಾಗುವ ಏರ್‌ಶೋಗೆ ತಾಲೀಮು ಶುರುವಾಗಿದೆ. ಸೂರ್ಯ ಕಿರಣ್‌ ಯುದ್ಧ ವಿಮಾನಗಳು ಆಕಾಶದಲ್ಲಿ ಹೃದಯ ಚಿತ್ರ ಬಿಡಿಸಿ ವೀಕ್ಷಕರ ಗಮನ ಸೆಳೆದವು.

ಏರೋ ಇಂಡಿಯಾ ವೈಮಾನಿಕ ಯುದ್ಧ ವಿಮಾನಗಳ ಪ್ರದರ್ಶನ : ಆರ್ಭಟಕ್ಕೆ ಬೆಂಗಳೂರು ನಗರ ಸಿದ್ಧ

Feb 06 2025, 01:33 AM IST
ಏರೋ ಇಂಡಿಯಾ ವೈಮಾನಿಕ ಯುದ್ಧ ವಿಮಾನಗಳ ಪ್ರದರ್ಶನಕ್ಕೆ ಬೆಂಗಳೂರು ಸಜ್ಜಾಗಿದೆ. ಈಗಾಗಲೇ ವಿದೇಶಗಳಿಂದಲೂ ಯುದ್ಧ ವಿಮಾನಗಳು ಯಲಹಂಕದ ಭಾರತೀಯ ವಾಯು ಸೇನಾ ನೆಲೆಗೆ ಆಗಮಿಸಿವೆ.

ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು

Jan 31 2025, 01:30 AM IST
‘ಪಕ್ಷಕ್ಕಾಗಿ ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ನನಗೆ ಪಕ್ಷ ಮಾತ್ರ ಮುಖ್ಯ. ನಾನು ಯಾರ ಜೊತೆಗೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷನಾಗಿದ್ದೇನೆ ಅಷ್ಟೇ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ.

ಯುದ್ಧ ಆರಂಭವಾದ 15 ತಿಂಗಳ ನಂತರ ಇಸ್ರೇಲ್‌-ಹಮಾಸ್‌ ನಡುವೆ ಕದನವಿರಾಮ ಭಾನುವಾರ ಜಾರಿ

Jan 20 2025, 01:30 AM IST
ಯುದ್ಧ ಆರಂಭವಾದ 15 ತಿಂಗಳ ನಂತರ ಇಸ್ರೇಲ್‌-ಹಮಾಸ್‌ ನಡುವೆ ಕದನವಿರಾಮ ಭಾನುವಾರ ಜಾರಿಯಾಗಿದೆ. ಆದರೆ ಅಂದುಕೊಂಡಂತೆ ನಿಗದಿತ ಸಮಯವಾದ ಬೆಳಗ್ಗೆ 8.30ಕ್ಕೆ ಜಾರಿಗೆ ಬರದೇ 3 ತಾಸು ವಿಳಂಬವಾಗಿ ಮಧ್ಯಾಹ್ನ 11.30ಕ್ಕೆ ಆರಂಭವಾಗಿದೆ.

5 ತಿಂಗಳಿನಿಂದ ನಡೆಯುತ್ತಿರುವ ಇಸ್ರೇಲ್‌ - ಹಮಾಸ್‌ ಯುದ್ಧ : ಇಂದು ರಾತ್ರಿಯಿಂದ ಗಾಜಾದಲ್ಲಿ ಕದನ ವಿರಾಮ

Jan 19 2025, 02:16 AM IST
ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಇಸ್ರೇಲ್‌ನ ಸಂಪುಟ ಸಭೆ ಅನುಮತಿ ನೀಡಿದ್ದು, ಇದರೊಂದಿಗೆ 15 ತಿಂಗಳಿನಿಂದ ನಡೆಯುತ್ತಿರುವ ಇಸ್ರೇಲ್‌- ಹಮಾಸ್‌ ಯುದ್ಧ ಕೊನೆಗೊಳ್ಳುವ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಂತಾಗಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved