ಶ್ರೀಧರ್ಮಸ್ಥಳ ಕ್ಷೇತ್ರದ ಯೋಜನೆ ಸಂಕಷ್ಟದಲ್ಲಿರುವವರಿಗೆ ಸಂಜೀವಿನಿಯಂತೆ: ಮಲ್ಲಿಕಾರ್ಜುನ್
Aug 11 2024, 01:32 AM ISTಗ್ರಾಮೀಣ ವಿದ್ಯಾರ್ಥಿಗಳ ನೆರವಿಗಾಗಿ ಸುಜ್ಞಾನ ನಿಧಿ ಶಿಷ್ಯ ವೇತನ ಯೋಜನೆ ಮೂಲಕ ತಾಲೂಕಿನ 209 ವಿದ್ಯಾರ್ಥಿಗಳಿಗೆ 52,28,000 ರು. ಮಂಜೂರಾಗಿ ಪತ್ರ ವಿತರಿಸಲಾಗುತ್ತಿದೆ. ಆರೋಗ್ಯ ರಕ್ಷಾ ಯೋಜನೆಯಡಿ ತಾಲೂಕಿನ 174 ಜನರಿಗೆ ಆರೋಗ್ಯ ವಿಮೆ ಮಂಜೂರಾಗಿ 20,70,114 ರು. ವಿಮೆ ಹಣದ ಚೆಕ್ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ