ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಸೋನಿಯಾ, ರಾಹುಲ್ ಮೆಚ್ಚಿಸಲು ನಮ್ಮ ಮೇಲೆ ಕೇಸ್: ಟೆಂಗಿನಕಾಯಿ
Jan 08 2024, 01:45 AM IST
ಅನ್ಯಾಯದ ವಿರುದ್ಧ ಹೋರಾಡಿದ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ಎಷ್ಟು ಬೇಕಾದರೂ ಕೇಸ್ ಹಾಕಲಿ ನಾವು ನೋಡುತ್ತೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ಸರ್ವಾಂಗೀಣ ಅಭಿವೃದ್ಧಿಗೆ ಕಲಿಕಾ ಸಾಮಗ್ರಿ, ಸೌಲಭ್ಯ ಮುಖ್ಯ: ರಾಹುಲ್ ಜಾರಕಿಹೊಳಿ
Dec 30 2023, 01:30 AM IST
ಶಾಲಾ ಕೊಠಡಿಗಳ ಉದ್ಘಾಟನೆಯಲ್ಲಿ ಯುವ ನಾಯಕ ರಾಹುಲ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೇ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳು ಇನ್ನೀತರ ಸೌಲಭ್ಯಗಳು ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿ ಇನ್ನೊಂದು ಯಾತ್ರೆ
Dec 28 2023, 01:46 AM IST
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬರೋಬ್ಬರಿ ಮೂರು ತಿಂಗಳ ಕಾಲ ‘ಭಾರತ್ ಜೋಡೋ’ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಅದಕ್ಕಿಂತ ದೊಡ್ಡ ಯಾತ್ರೆ ಹಮ್ಮಿಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮಣಿಪುರದಿಂದ ಮುಂಬೈವರೆಗೆ ‘ಭಾರತ್ ನ್ಯಾಯ ಯಾತ್ರೆ’ಯನ್ನು ಘೋಷಿಸಿದ್ದಾರೆ.
ಕುಸ್ತಿಪಟುಗಳ ಹೋರಾಟಕ್ಕೆ ರಾಹುಲ್ ಗಾಂಧಿ ಬೆಂಬಲ
Dec 28 2023, 01:45 AM IST
ಭಜರಂಗ್ ಪೂನಿಯಾರನ್ನು ಭೇಟಿ ಮಾಡಿದ ರಾಹುಲ್, ಅವರೊಂದಿಗೆ ಕೆಲ ಸಮಯ ಕಳೆದರು. ಕುಸ್ತಿಪಟುಗಳ ಅಭ್ಯಾಸ, ದೈನಂದಿನ ಚಟುವಟಿಕೆ ಬಗ್ಗೆ ತಿಳಿದುಕೊಂಡಿದ್ದಲ್ಲೇ ಬಜರಂಗ್ ಜೊತೆ ಕುಸ್ತಿ ಆಡಿ ಗಮನ ಸೆಳೆದರು.
ರಾಹುಲ್ ಸೆಂಚುರಿಗೂ ಜಗ್ಗದ ಹರಿಣ ಪಡೆ!
Dec 28 2023, 01:45 AM IST
ಬಾಲಂಗೋಚಿಗಳನ್ನಿಟ್ಟುಕೊಂಡು ಆಕರ್ಷಕ ಹೊಡೆತಗಳ ಮೂಲಕ ತಂಡದ ರನ್ ವೇಗ ಹೆಚ್ಚಿಸಿದ ರಾಹುಲ್, ಟೆಸ್ಟ್ನ ತಮ್ಮ 8ನೇ ಶತಕವನ್ನೂ ಪೂರ್ಣಗೊಳಿಸಿದರು.
ರಾಹುಲ್ ಗಾಂಧಿ, ಕಲ್ಯಾಣ ಬ್ಯಾನರ್ಜಿ ಅಮಾನತಿಗೆ ಒತ್ತಾಯ
Dec 22 2023, 01:30 AM IST
ಸಂಸತ್ತಿನಲ್ಲಿ ಉಪರಾಷ್ಟ್ರಪತಿಗಳು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ಉಪ ರಾಷ್ಟ್ರಪತಿಗಳಿಗೆ ಅವಮಾನಿಸುವ ಮೂಲಕ ಜನಪ್ರತಿನಿಧಿಗಳ ಕಾಯ್ದೆ ಉಲ್ಲಂಘಿಸಿದ್ದಾರೆ.
ರಾಹುಲ್ ಗಾಂಧಿಯ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ
Dec 22 2023, 01:30 AM IST
ಚಿಕ್ಕೋಡಿಯ ಬಸವಸರ್ಕಲ್ನಲ್ಲಿ ಭಾರತೀಯ ಜನತಾ ಪಾರ್ಟಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಅವರ ನೇತೃತ್ವದಲ್ಲಿ ರಾಹುಲ ಗಾಂಧಿಯ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.
ದಕ್ಷಿಣ ಆಫ್ರಿಕಾ ಒನ್ಡೇ ಚಾಲೆಂಜ್ಗೆ ರಾಹುಲ್ ಬಳಗ ರೆಡಿ, ಇಂದು ಮೊದಲ ಪಂದ್ಯ
Dec 17 2023, 01:45 AM IST
ಟೀಂ ಇಂಡಿಯಾಗೆ ಹೊಸ ಚಾಲೆಂಜ್. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಇಂದು ಸಿಗಲಿದೆ ಚಾಲನೆ. ಭಾರತಕ್ಕೆ ಸರಣಿ ಗೆಲ್ಲಿಸಿಕೊಡಲು ಕನ್ನಡಿಗ ಕ್ಯಾಪ್ಟನ್ ಕೆ.ಎಲ್.ರಾಹುಲ್ ರೆಡಿ.
ರಾಹುಲ್ ಕಚೇರಿಗೆ ಬೆಳಿಗ್ಗೆ,ರಾತ್ರಿ ವ್ಯತ್ಯಾಸ ಗೊತ್ತಿಲ್ಲಅವ್ರು ಪಿಎಂಒ ನಡೆಸ್ತಾರಾ?
Dec 07 2023, 01:15 AM IST
ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿಗೆ ಎಂಎ (ಅರ್ಲಿ ಮಾರ್ನಿಂಗ್), ಪಿಎಂ (ಪೋಸ್ಟ್ ಮೆರಿಡಿಯಂ) ಎಂಬುದರ ಅರಿವಿಲ್ಲ. ಅಂಥವರು ಪ್ರಧಾನಿ ಕಾರ್ಯಾಲಯ ನಡೆಸ್ತಾರಾ? ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಂದೊಮ್ಮೆ ಕಿಡಿಕಾರಿದ್ದರಂತೆ.
ರಾಹುಲ್ ಗಾಂಧಿ ರಾಜಕೀಯಕ್ಕಲ್ಲ: ಪ್ರಣಬ್
Dec 07 2023, 01:15 AM IST
ನವದೆಹಲಿ: ರಾಹುಲ್ ರಾಜಕೀಯಕ್ಕೆ ತಕ್ಕ ವ್ಯಕ್ತಿಯಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದರು ಎಂಬುದು ಅವರ ಪುತ್ರಿ ಶರ್ಮಿಷ್ಠಾ ಅವರು ಬರೆದಿರುವ ಪುಸ್ತಕದಿಂದ ತಿಳಿದುಬಂದಿದೆ.
< previous
1
...
26
27
28
29
30
31
32
33
34
next >
More Trending News
Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!