• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಹುಲ್‌ ಗಾಂಧಿ, ಕಲ್ಯಾಣ ಬ್ಯಾನರ್ಜಿ ಅಮಾನತಿಗೆ ಒತ್ತಾಯ

Dec 22 2023, 01:30 AM IST
ಸಂಸತ್ತಿನಲ್ಲಿ ಉಪರಾಷ್ಟ್ರಪತಿಗಳು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ಉಪ ರಾಷ್ಟ್ರಪತಿಗಳಿಗೆ ಅವಮಾನಿಸುವ ಮೂಲಕ ಜನಪ್ರತಿನಿಧಿಗಳ ಕಾಯ್ದೆ ಉಲ್ಲಂಘಿಸಿದ್ದಾರೆ.

ರಾಹುಲ್‌ ಗಾಂಧಿಯ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ

Dec 22 2023, 01:30 AM IST
ಚಿಕ್ಕೋಡಿಯ ಬಸವಸರ್ಕಲ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಅವರ ನೇತೃತ್ವದಲ್ಲಿ ರಾಹುಲ ಗಾಂಧಿಯ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.

ದಕ್ಷಿಣ ಆಫ್ರಿಕಾ ಒನ್‌ಡೇ ಚಾಲೆಂಜ್‌ಗೆ ರಾಹುಲ್‌ ಬಳಗ ರೆಡಿ, ಇಂದು ಮೊದಲ ಪಂದ್ಯ

Dec 17 2023, 01:45 AM IST
ಟೀಂ ಇಂಡಿಯಾಗೆ ಹೊಸ ಚಾಲೆಂಜ್‌. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಇಂದು ಸಿಗಲಿದೆ ಚಾಲನೆ. ಭಾರತಕ್ಕೆ ಸರಣಿ ಗೆಲ್ಲಿಸಿಕೊಡಲು ಕನ್ನಡಿಗ ಕ್ಯಾಪ್ಟನ್‌ ಕೆ.ಎಲ್‌.ರಾಹುಲ್‌ ರೆಡಿ.

ರಾಹುಲ್‌ ಕಚೇರಿಗೆ ಬೆಳಿಗ್ಗೆ,ರಾತ್ರಿ ವ್ಯತ್ಯಾಸ ಗೊತ್ತಿಲ್ಲಅವ್ರು ಪಿಎಂಒ ನಡೆಸ್ತಾರಾ?

Dec 07 2023, 01:15 AM IST
ರಾಹುಲ್‌ ಗಾಂಧಿ ಕಚೇರಿ ಸಿಬ್ಬಂದಿಗೆ ಎಂಎ (ಅರ್ಲಿ ಮಾರ್ನಿಂಗ್‌), ಪಿಎಂ (ಪೋಸ್ಟ್‌ ಮೆರಿಡಿಯಂ) ಎಂಬುದರ ಅರಿವಿಲ್ಲ. ಅಂಥವರು ಪ್ರಧಾನಿ ಕಾರ್ಯಾಲಯ ನಡೆಸ್ತಾರಾ? ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಒಂದೊಮ್ಮೆ ಕಿಡಿಕಾರಿದ್ದರಂತೆ.

ರಾಹುಲ್‌ ಗಾಂಧಿ ರಾಜಕೀಯಕ್ಕಲ್ಲ: ಪ್ರಣಬ್‌

Dec 07 2023, 01:15 AM IST
ನವದೆಹಲಿ: ರಾಹುಲ್‌ ರಾಜಕೀಯಕ್ಕೆ ತಕ್ಕ ವ್ಯಕ್ತಿಯಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಹೇಳಿದ್ದರು ಎಂಬುದು ಅವರ ಪುತ್ರಿ ಶರ್ಮಿಷ್ಠಾ ಅವರು ಬರೆದಿರುವ ಪುಸ್ತಕದಿಂದ ತಿಳಿದುಬಂದಿದೆ.

ಕರ್ನಾಟಕದಿಂದ ಲೋಕಸಭೆಗೆ ರಾಹುಲ್‌ ಸ್ಪರ್ಧೆ?

Dec 06 2023, 01:15 AM IST
ಕೇರಳದಿಂದ ಸ್ಪರ್ಧೆಗೆ ಇಂಡಿಯಾ ಮೈತ್ರಿಕೂಟದ್ದೇ ವಿರೋಧ. ಮಿತ್ರರ ವಿರುದ್ಧ ಸ್ಪರ್ಧೆ ಬದಲು ಬಿಜೆಪಿ ವಿರುದ್ಧ ಸೆಣೆಸಲು ಸಿಪಿಎಂ ಕರೆ.

ಮೋದಿ ಅಪಶಕುನ, ಜೇಬುಗಳ್ಳ ಎಂದ ರಾಹುಲ್‌ ವಿರುದ್ಧ ದೂರು

Nov 23 2023, 01:45 AM IST
ಪ್ರಧಾನಿಯನ್ನು ‘ಪನೌತಿ (ಅಪಶಕುನ) ಮೋದಿ’ ಎಂದು ಹಾಗೂ ‘ಜೇಬುಗಳ್ಳ’ ಎಂದು ಟೀಕಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ.

ಸೋನಿಯಾ, ರಾಹುಲ್‌ ನಂಟಿನಕಂಪನಿಯ ₹752 ಕೋಟಿ ಆಸ್ತಿ ಜಪ್ತಿ

Nov 22 2023, 01:00 AM IST
‘ನ್ಯಾಷನಲ್ ಹೆರಾಲ್ಡ್’ ದಿನಪತ್ರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಕಂಪನಿಗಳ ಪರಭಾರೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನಂಟು ಹೊಂದಿರುವ ಯಂಗ್ ಇಂಡಿಯನ್ ಸಂಸ್ಥೆಗೆ ಸೇರಿದ ₹ 751.9 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ರಾಹುಲ್‌ ಅವಿದ್ಯಾವಂತ,ರಾಜಕೀಯದ ಬಗ್ಗೆ ತಿಳಿದಿಲ್ಲ:ಅಸ್ಸಾಂ ಸಿಎಂ ಹಿಮಂತ

Oct 19 2023, 12:45 AM IST
ರಾಹುಲ್‌ ಗಾಂಧಿ ಅವಿದ್ಯಾವಂತ. ಅವರಿಗೆ ರಾಜಕೀಯದ ಗಂಧಗಾಳಿ ತಿಳಿದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದ ಕೆಲಸದಲ್ಲಿ ಮಗ್ನ, ಹೀಗಾಗಿ ಮದುವೆ ಆಗಿಲ್ಲ: ರಾಹುಲ್‌

Oct 11 2023, 12:45 AM IST
ಎಡೆಬಿಡದ ಕೆಲಸ ಕೆಲಸ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರಣ ನಾನಿನ್ನೂ ಮದುವೆಯಾಗಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
  • < previous
  • 1
  • ...
  • 29
  • 30
  • 31
  • 32
  • 33
  • 34
  • 35
  • 36
  • 37
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved