ಸರ್ಕಾರಿ ಆಸ್ತಿ ಅತಿಕ್ರಮಣ: ಅಧಿಕಾರಿಗಳ ಪರಿಶೀಲನೆ
Jun 21 2025, 12:49 AM ISTಕೊಳ್ಳೇಗಾಲ ವಾಸವಿ ವಿದ್ಯಾಸಂಸ್ಥೆ ಅತಿಕ್ರಮಿಸಿಕೊಂಡ 80ಸೆಂಟ್ ಜಾಗ ತೆರವಿಗೆ ಬಂದ ಅಧಿಕಾರಿಗಳು ಮನವಿ ಸ್ವೀಕರಿಸಿ ಹಿಂತಿರುಗಿದ್ದನ್ನು ಸಾಮಾಜಿಕ ಕಾರ್ಯಕರ್ತ ದಶರತ್, ಅಂಬೇಡ್ಕರ್ ಸಂಘಟನೆಯ ಮಾಜಿ ಪದಾದಿಕಾರಿ ನಾಗಣ್ಣ, ರೈತ ಸಂಘದ ರೇಚಣ್ಣ ಖಂಡಿಸಿದರು.