ಬಿಜೆಪಿಗರು ಈಗಲಾದರೂ ಗುಂಡಿ ಮುಚ್ಚಲಿ: ಸಿಎಂ, ಡಿಸಿಎಂ ಟಾಂಗ್
Sep 26 2025, 01:00 AM ISTಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಸ್ತೆ ಗುಂಡಿ ಮುಚ್ಚಲಿಲ್ಲ, ಈಗಲಾದರೂ ಮುಚ್ಚಲಿ. ಬಹಳ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ, ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.