ಟೌನ್ ಶಿಪ್ ಕೈಬಿಡದಿದ್ರೆ ಸಿಎಂ ನಿವಾಸ ಘೇರಾವ್: ಎ.ಮಂಜು
Mar 29 2025, 12:34 AM ISTರೈತರ ಕೃಷಿ ಭೂಮಿ ಕಸಿದುಕೊಳ್ಳುವ ಟೌನ್ ಶಿಪ್ ಯೋಜನೆಯನ್ನು ಕೈಬಿಡದಿದ್ದರೆ ಜನರು ವಿಷ ಕುಡಿಯಲಿದ್ದು, ರಕ್ತದ ಕೋಡಿಯೇ ಹರಿಯಲಿದೆ. ಅಲ್ಲದೆ, ಮುಖ್ಯಮಂತ್ರಿಗಳ ನಿವಾಸವನ್ನು ಘೇರಾವ್ ಮಾಡುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.