ಪೊಲೀಸ್ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಕಾಣಿಸುವ ನಿಟ್ಟಿನಲ್ಲಿ ತಮ್ಮ ಎರಡು ಸರ್ಕಾರಿ ಕಾರುಗಳಿಗೆ ಕೂಡಾ ಡ್ಯಾಶ್ ಕ್ಯಾಮೆರಾಗಳನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅಳವಡಿಸಿದ್ದಾರೆ.
2020ರಲ್ಲಿ 14 ವರ್ಷದ ಅಪ್ರಾಪ್ತೆ ಕೊಡಗಹಳ್ಳಿಗೆ ಹೋಗಲು ಬೆಂಗಳೂರಿನ ಬಸ್ ನಿಲ್ದಾಣದಿಂದ ರಾಜ್ಯ ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ಬಸ್ನಲ್ಲಿ ವೆಂಕಟೇಶ್ ಸಹ ಪ್ರಯಾಣ ಬೆಳೆಸಿದ್ದ. ಬಾಲಕಿ ಕುಳಿತಿದ್ದ ಸೀಟ್ನ ಪಕ್ಕದಲ್ಲೇ ಆರೋಪಿ ಸಹ ಕುಳಿತು ಲೈಂಕಿಗವಾಗಿ ಮುಟ್ಟಿ ದೌರ್ಜನ್ಯ ವೆಸಗಿದ್ದ.