ರಸ್ತೆಯ ವಿಭಜಕದಲ್ಲಿರುವ ಮರಕ್ಕೆ ಬೈಕ್ ಡಿಕ್ಕಿ : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಡಿನ್ನಪಲ್ಲಿ ಗ್ರಾಮದ ಸವಾರ ಸಾವುತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಡಿನ್ನಪಲ್ಲಿ ಗ್ರಾಮದ ಮಾದೇಯನ್ ಅವರ ಪುತ್ರ ಎಂ.ಅರುಣ್ ಕುಮಾರ್ (27) ಮೃತ ಯುವಕನಾಗಿದ್ದು, ಈತನ ಸ್ನೇಹಿತ ತಮಿಳುನಾಡು ಕುಡ್ಲೂರು ಜಿಲ್ಲೆಯ ತೋಳಾರು ಗ್ರಾಮದ ಸೆಂದಿಲ್ ಕುಮಾರ್ ಅವರ ಪುತ್ರ ಜಯವೇಲು (27) ಗಾಯಗೊಂಡವರಾಗಿದ್ದಾರೆ.