ಮೇಘಾಲಯದ 22 ಮಕ್ಕಳ ವಿಮಾನಯಾನ ವೆಚ್ಚ ಭರಿಸಲು ಬಾಲ ನ್ಯಾಯಮಂಡಳಿಗೆ ಸೂಚನೆಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ.ಕಾಗೇಪುರದ ಗೋಕುಲ ವಸತಿ ಶಾಲೆಯಲ್ಲಿ ಮಾ.16ರಂದು ನಡೆದ್ದಿದ ವಿಷಾಹಾರ ಸೇವೆ ಪ್ರಕರಣದ ಬಳಿಕ ಮಂಡ್ಯದ ಬಾಲ ಮಂದಿರದ ವಶದಲ್ಲಿರುವ ಮೇಘಾಲಯ ರಾಜ್ಯದ 22 ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸಲು ತಗಲುವ ವಿಮಾನ ಪ್ರಯಾಣದ ವೆಚ್ಚವನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ಬಾಲ ನ್ಯಾಯ ಮಂಡಳಿಗೆ ಎಂದು ನಿರ್ದೇಶಿಸಿದೆ.