ಕಾಡು ಹಂದಿ ಬೇಟೆ: ನಾಲ್ವರ ಬಂಧನಬೆಳಗಾವಿ: ಕಾಡು ಹಂದಿಯನ್ನು ಬೇಟೆ ಆಡಿ ತೆಗೆದುಕೊಂಡು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆ ಅರಣ್ಯ ಇಲಾಖೆಯ ಅಧಿಕಾರಗಳು ದಾಳಿ ಮಾಡಿ ನಾಲ್ವರನ್ನು ಬಂಧಿಸಿ ಆರು ಜೀವಂತ, ಮೂರು ಸತ್ತ ಕಾಡು ಹಂದಿಗಳನ್ನು ರಕ್ಷಣೆ ಮಾಡಿದ ಘಟನೆ ರಾಯಬಾಗ ರಾಜವಾಡಿ, ಬೂದಿಹಾಳ ಕ್ರಾಸ್ ಹತ್ತಿರ ಭಾನುವಾರ ನಡೆದಿದೆ.