ಹೋಗಿದೆ....15ರವರೆಗೆ ಧನಲಕ್ಷ್ಮಿ ಶುಗರ್ಸ್ ಷೇರುದಾರರಿಗೆ ಸಕ್ಕರೆ ವಿತರಣೆಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಷೇರುದಾರರಿಗೆ ನಾಗರ ಪಂಚಮಿ ಹಬ್ಬಕ್ಕೆ ಸಿಹಿ ನೀಡಲು ಕಾರ್ಖಾನೆ ನಿರ್ಧಾರ ಮಾಡಿದ್ದು, ಅ.15ರವರೆಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ ಮಾಡುಲಾಗುತ್ತಿದೆ ಎಂದು ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.