ವೃಷಭಾವತಿ ಯೋಜನೆಗೆ ವಿರೋಧ ಪಕ್ಷಗಳಿಂದ ಅಪಪ್ರಚಾರನೆಲಮಂಗಲ: ವೃಷಭಾವತಿ ಸಂಸ್ಕರಿಸಿದ ನೀರು ಮಾತ್ರ ನೆಲಮಂಗಲಕ್ಕೆ ಬರುತ್ತದೆ, ನೀರು ಶುದ್ಧವಾಗಿಲ್ಲ ಎಂದರೆ ನಮ್ಮ ಶಾಸಕರು ಹೇಳಿದಂತೆ ಮೊದಲ ಕೆರೆಯಲ್ಲಿಯೇ ಸ್ಥಗಿತ ಮಾಡುತ್ತೇವೆ, ಇದು ನಮ್ಮ ಬದ್ಧತೆ, ವಿರೋಧ ಪಕ್ಷಗಳು ಅಪಪ್ರಚಾರ ಮಾಡಿ ರೈತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಆಕ್ರೋಶ ವ್ಯಕ್ತಪಡಿಸಿದರು.