ಹೊರಗುತ್ತಿಗೆ ನೌಕರರಿಗೆ ಸಿಕ್ತು 3 ತಿಂಗಳ ಸಂಬಳಮಹದೇಶ್ವರ ವನ್ಯಧಾಮದಲ್ಲಿ ಹುಲಿ ಸಾವಿನ ಕುರಿತಂತೆ ಪ್ರಮುಖ ಕಾರಣ, ಹೊರಗುತ್ತಿಗೆ ನೌಕರರ ಸಂಬಳ, ನೀಡಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಸಲ್ಲಿಸದ ಗುತ್ತಿಗೆದಾರರ ಹಾಗೂ ಹಿಂದಿನ ಅಧಿಕಾರಿಗಳ ಲೋಪ, ಕರ್ತವ್ಯ ನಿರ್ಲಕ್ಷ್ಯದ ಕುರಿತು ಸರ್ಕಾರ ನೇಮಿಸಿರುವ ಉನ್ನತ ಸಮಿತಿ ಸೋಮವಾರ ಸರ್ಕಾರ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.