ಉನ್ನತ ಆದರ್ಶ, ಸಮಾಜಮುಖಿ ಚಟುವಟಿಕೆ: ಸ್ವಾಮಿ ಸುಹಿತಾನಂದಜಿ ಕರೆಮಂಗಳೂರು ರಾಮಕೃಷ್ಣ ಮಠವು ಸ್ವಚ್ಛತೆಯ ಜತೆಗೆ ಜನರಲ್ಲಿ ಉತ್ತಮ ಚಿಂತನೆಗಳನ್ನು ಮೂಡಿಸುವ ಮೂಲಕ ಹೊಸ ಆಯಾಮ ನೀಡಿದೆ. ವಿದ್ಯಾರ್ಥಿಗಳು, ಪೋಷಕರು, ಸಮಾಜದ ಗಣ್ಯ ವ್ಯಕ್ತಿಗಳನ್ನೊಳಗೊಂಡಂತೆ ಸಜ್ಜನ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಕಾರ್ಯಗಳನ್ನು ಮಾಡಿದೆ.