ಜಗಳೂರು: ಮುಖ್ಯ ಅತಿಥಿಗಳ ಊಟಕ್ಕೆ ಪಾಸ್ ವ್ಯವಸ್ಥೆಜಗಳೂರು: ಜಗಳೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಿಗೆ ಊಟಕ್ಕೆ ಪಾಸ್ ವ್ಯವಸ್ಥೆಯನ್ನು ವಾಲ್ಮೀಕಿ ಭವನದಲ್ಲಿ ಮಾಡಲಾಗಿತ್ತು. ಹೊರಗಿನಿಂದ ಬಂದ ಕನ್ನಡಪ್ರೇಮಿಗಳಿಗೆ ೨ ಊಟದ ಕೌಂಟರ್ಗಳನ್ನು ತೆರೆಯಲಾಗಿತ್ತು. ಊಟಕ್ಕೆ ಪಾಯಸ, ಅನ್ನ ಸಾಂಬಾರ್ ಮಾಡಿಸಲಾಗಿತ್ತು. ಮುಖ್ಯ ಅತಿಥಿಗಳಿಗೆ ಭವನದ ಒಳಗೆ ರೊಟ್ಟಿ, ಪಾಯಿಸಾ, ಅನ್ನ, ಸಂಬಾರ್ ವ್ಯವಸ್ಥೆ ಮಾಡಲಾಗಿತ್ತು.