ಬಿಡಾಡಿ ದನಗಳ ಹಾವಳಿ, ಜನತೆಯಲ್ಲಿ ಹೆಚ್ಚಿದ ಆತಂಕಅವಳಿ ನಗರದ ಗಾನಯೋಗಿ ಪುಟ್ಟರಾಜ ಗವಾಯಿಗಳವರ ಬಸ್ ನಿಲ್ದಾಣ, ಮಹಾತ್ಮ ಗಾಂಧಿ ಸರ್ಕಲ್, ತಹಸೀಲ್ದಾರ ಕಚೇರಿ, ತೋಂಟದಾರ್ಯ ಮಠ, ಸ್ಟೇಶನ್ ರಸ್ತೆ, ಭೂಮರಡ್ಡಿ ಸರ್ಕಲ್, ಮಹೇಂದ್ರಕರ್ ಸರ್ಕಲ್, ಬೆಟಗೇರಿ ಬಸ್ ನಿಲ್ದಾಣ, ಜರ್ಮನ್ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ನೂರಾರು ಬಿಡಾಡಿ ದನಗಳು ತುಂಬಿರುತ್ತವೆ