ಮಾತೆಂಬುದು ಜ್ಯೋತಿರ್ಲಿಂಗ ಎಂದು ಸಾರಿದ ಶರಣರುಕನ್ನಡನಾಡಿನ ಶಿಕಾರಿಪುರದ ಹತ್ತಿರ ಉಡತಡಿಯಲ್ಲಿ ಜನ್ಮತಾಳಿದ ಅಕ್ಕಮಹಾದೇವಿ 8ನೇ ವರ್ಷದಲ್ಲಿ ಲಿಂಗದೀಕ್ಷೆ ಪಡೆದುಕೊಳ್ಳುತ್ತಾಳೆ. ನರಜನ್ಮವ ತೊರೆದು, ಹರಜನ್ಮವ ಮಾಡಿದ ಗುರುವೇ, ಬವಿ ಎಂಬುದು ಬಿಡಿಸಿ, ಭಕಿ ಎಂದೆನಿಸಿದ ಗುರುವೆ ಎನ್ನುತ್ತ, ವೈರಾಗ್ಯನಿಧಿಯಾದ ಅಕ್ಕ ಶರಣ ಸಂಕುಲದ ಪ್ರಥಮ ವಚನಗಾರ್ತಿಯಾದಳು.