ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
gadag
gadag
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ರೋಮಾಂಚನಗೊಳಿಸಿದ ಯುವಕರ ಸಗಣಿಯಾಟ
ನಾಗರಪಂಚಮಿ ಮರು ದಿನ ಬರುವ ಕರಿಕಟಂಬ್ಲಿಯಂದು ಕುಂಬಾರ ಓಣಿಯಲ್ಲಿ ಯುವಕರು ಕೇಕೆ ಶಿಳ್ಳೆಗಳ ಮಧ್ಯೆ ಪರಸ್ಪರ ಸೆಗಣಿ ಎರಚಿಕೊಳ್ಳುವ ಮೂಲಕ ಮೋಜಿನ ಆಟ
ಜೇಡರ ದಾಸಿಮಯ್ಯ ಅನುಭವಿ ಶರಣ: ಪಾಟೀಲ
ನನಗ್ಯಾವ ಸಂಪತ್ತು ಬೇಕಿಲ್ಲ. ಸಂಪತ್ತು, ಭೂಮಿ, ಹೊಲಮನೆ, ರಾಜನ ಸ್ಥಾನ ಕೊಡುತ್ತೆಂದರೂ ಎಲ್ಲವನ್ನೂ ನಾನೊಲ್ಲೆ ಆದರೆ ಸಜ್ಜನ ಶರಣರ ವಚನ ತತ್ವಗಳು ತಮ್ಮ ಕಿವಿಗೆ ಬಿದ್ದರೆ ಸಾಕು ತಮ್ಮ ಬದುಕೆ ಸಾರ್ಥಕ
ನಿರಂತರ ಮಳೆಗೆ ಹೆಸರು ಬೆಳೆಗೆ ರೋಗ ಬಾಧೆಯ ಕಂಟಕ
ಔಷಧಿ ಸಿಂಪರಣೆ ಮಾಡಿದರೂ ಹಳದಿ ಹಾಗೂ ಬೂದಿ ರೋಗ ಹತೋಟಿಗೆ ಬಾರದಿರುವರಿಂದ ಅನ್ನದಾತರು ಭಯಬೀಳುವಂತಾಗಿದೆ
ಪುರಸಭೆ ಅಧ್ಯಕ್ಷ ಸ್ಥಾನಕ್ಕೇರಲು ಕಾವೇರಿದ ಪೈಪೋಟಿ
ವಿಜಯಾ ಮಳಗಿ, ಕೌಸರಬಾನು ಹುನಗುಂದ, ಉಮಾ ಮ್ಯಾಕಲ್, ದಾಕ್ಷಾಯಿಣಿ ಚೋಳಿನ ಸಹ ಆಕ್ಷಾಂಕ್ಷಿಗಳಾಗಿದ್ದಾರೆ
ಹೆಸರು ಬೆಲೆ ಕುಸಿತಕ್ಕೆ ಕಂಗಾಲಾದ ರೈತರು
ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆ ಬಿತ್ತನೆ ಮಾಡಿದ್ದರೂ ಬೆಲೆ ಕುಸಿತದ ಹಿನ್ನೆಲೆ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣ
ದೇಶ ಸೇವೆ ಮಾಡುವ ಸೈನಿಕರ ಕಾರ್ಯ ಶ್ಲಾಘನೀಯ
ಶಿರಹಟ್ಟಿ ಪಟ್ಟಣದಲ್ಲಿ ವೀರಮರಣ ಹೊಂದಿದ ಮಹ್ಮದ ಶಬ್ಬೀರ ಅವರ ಪುತ್ಥಳಿ ಸ್ಥಾಪನೆಗೆ ಪಪಂ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳ ಗಮನಕ್ಕೆ ತರುವ ಜತೆಗೆ ಲಿಖಿತ ಮನವಿ ನೀಡಿ ಆಗ್ರಹಿಸಲಾಗಿದೆ
ಹಬ್ಬಗಳು ವೈಚಾರಿಕವಾಗಿರಲಿ: ವಚನಗಳು ಇಂದಿಗೂ ಮೌಢ್ಯ, ಮೂಢತೆಯಲ್ಲಿ ಮುಳುಗೇಳುತ್ತಿರುವ ಈ ಸಮಾಜಕ್ಕೆ ಹೊಸ ಬೆಳಕಾಗಿವೆ - ಸಿದ್ಧರಾಮ ಶ್ರೀ
ಅನೇಕ ವರ್ಷಗಳಿಂದ ಈ ಸಂಘಟನೆಗಳು ಶ್ರೀಮಠದ ಜೊತೆಗೂಡಿ ಹಾಲನೆರೆಯುವ ಬದಲು ಹಾಲು ಕುಡಿಸುವ ಹಬ್ಬವಾಗಿ ಆಚರಿಸುತ್ತಿವೆ
ಶ್ರಾವಣ ಮಾಸವು ಪ್ರಕೃತಿಯ ಸೌಂದರ್ಯದ ಪ್ರತೀಕ
ಶ್ರಾವಣ ಮಾಸದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತ ಮುದಗೊಳಿಸುತ್ತದೆ.
ವಿದ್ಯಾರ್ಥಿಗಳು ಶಿಕ್ಷಣದ ಜತೆ ವಿನಯ ಅಳವಡಿಸಿಕೊಳ್ಳಿ
ಸಾಧನೆ ಎನ್ನುವದು ಸೋಮಾರಿಯ ಸೊತ್ತಲ್ಲ, ಅದು ಸಾಧಕನ ಸೊತ್ತಾಗಿದೆ
ರೋಣದಲ್ಲೊಂದು ಅಪರೂಪದ ಅರಸು ಬೇವಿನಮರ ಪತ್ತೆ !
ಅರಸು ಮನೆತನದರು ಈ ಬೇವಿನ ಮರವನ್ನು ಶಕ್ತಿ ದೇವತೆ ಪ್ರತೀಕವಾಗಿ ಬೆಳೆಸಿ ಪೂಜಿಸುತ್ತಿದ್ದರು ಎನ್ನುವ ಕಾರಣಕ್ಕೆ ಇದಕ್ಕೆ "ಅರಸು ಬೇವಿನ ಮರ " ಎನ್ನುವ ಹೆಸರು ಚಾಲ್ತಿ
< previous
1
...
343
344
345
346
347
348
349
350
351
...
550
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್