ಉಡುಪಿ ಅಷ್ಠಮಠಗಳಲ್ಲಿ ಒಂದಾಗಿರುವ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥರು ವಿಷ್ಣು ಸಹಸ್ರನಾಮ ಸ್ತ್ರೋತ್ರ ಪಾರಾಯಣದಿಂದ ಭವರೋಗಳಿಂದ ಮುಕ್ತಿ ನಿಶ್ಚಿತ, ಈ ಸ್ತ್ರೋತ್ರ ಪಾರಾಯಣ ಮಾಡುವವರ ವೈಯಕ್ತಿಕ ಕಲ್ಯಾಣದ ಜೊತೆಗೇ ಇಡೀ ಲೋಕ ಕಲ್ಯಾಣವೂ ಆಗುವುದೆಂದು ಹೇಳಿದ್ದಾರೆ.