• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kalaburagi

kalaburagi

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವಾಡಿ ಪುರಸಭೆ ಯೋಜನಾಧಿಕಾರಿಚಂದ್ರಕಾಂತ ಲೋಕಾಯುಕ್ತ ಬಲೆಗೆ
ಪಿಎಂ ಸ್ವನಿಧಿ ಯೋಜನೆಯಲ್ಲಿ ಮಂಜೂರಾದ ಹಣ ಫಲಾನುಭವಿಗಳಿಗೆ ನೀಡಲು ಲಂಚ ಕೇಳಿ, ಅದನ್ನು ಫೋನ್‌ ಪೇ ಮೂಲಕವಾಗಿ ಪಡೆಯುವಾಗ ವಾಡಿ ಪುರಸಭೆ ಯೋಜನಾಧಿಕಾರಿ ಚಂದ್ರಕಾಂತ ಪಾಟೀಲ್‌ ಲೋಕಾ ಬಲೆಗೆ ಬಿದ್ದಿದ್ದಾರೆ.
ಕಲಬುರಗಿ ತೊಗರಿ ಬೆಳೆಗೆ ವಿಚಿತ್ರ ರೋಗ
ಈ ಬಾರಿ ಉತ್ತಮ ಮಳೆ ಬಂದು ತೊಗರಿ ಬೆಳೆಯು ಸಹ ಚೆನ್ನಾಗಿತ್ತು. ಆದರೆ ಯಾವುದೋ ವಿಚಿತ್ರ ರೋಗ ಬಂದಿದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ವಿಚಿತ್ರ ರೋಗದ ಪತ್ತೆಗಾಗಿ ವಿಜ್ಞಾನಿಗಳ ತಂಡವು ಭೇಟಿ ನೀಡಲಿದ್ದು, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ಕೊಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಒತ್ತಾಯಿಸಿದ್ದಾರೆ.
ಕಬ್ಬು, ತೊಗರಿ ಬೆಳೆಗಾರರ ನಡುವೆ ಗಂಡೋರಿ ನೀರು ತಿಕ್ಕಾಟ
ತಾಲೂಕಿನ ರೈತರಿಗೆ ಗಂಡೋರಿನಾಲ ಜಲವೇ ಜೀವಾಳ. ಆದರೀಗ ಕಬ್ಬು ಬೆಳೆಯುವ ರೈತರು ಕಾಲುವೆಗಳಿಗೆ ನೀರು ಹರಿಸಬೇಡಿ, ಕಟಾವಿಗೆ ತೊಂದರೆಯಾಗುತ್ತದೆ, ಆದ್ದರಿಂದ ಕೆಲವು ದಿನ ನೀರು ಬಂದು ಮಾಡಿ ಎಂದು ಬೇಡಿಕೆ ಇಟ್ಟಿದ್ದರೆ, ಹಿಂಗಾರು ಬೆಳೆ ಬೆಳೆಯುವ ರೈತರು ತೊಗರಿ ಬೇಳೆ, ಜೋಳಕ್ಕೆ ನೀರು ಅವಶ್ಯಕತೆ ಇದ್ದು ಕಾಲುವೆಗಳಿಗೆ ಹರಿಸಬೇಕೆಂದು ಆಗ್ರಹಿಸಿರುವುದರಿಂದ ಇಬ್ಬರ ನಡುವೆ ತಿಕ್ಕಾಟ ಶುರುವಾಗಿದೆ.
ಡಿ.10ಕ್ಕೆ 2ಎ ಮೀಸಲಾತಿಗಾಗಿ ಟ್ರ್ಯಾಕ್ಟರ್ ಚಳವಳಿ
ನಮ್ಮ ಸಮಾಜದ ಋಣವು ಈ ಸರ್ಕಾರದ ಮೇಲಿದ್ದು, ಮೀಸಲಾತಿಯನ್ನು ಜಾರಿ ಮಾಡುವ ಮೂಲಕ ಸಮಾಜದ ಋಣ ತೀರಿಸಿಕೊಳ್ಳಲಿ, ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ನಿರಂತರವಾಗಿ ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ಇಂದು ಪುಟ್ಟರಾಜ ಗವಾಯಿಗಳ 14 ನೇ ಪುಣ್ಯಸ್ಮರಣೋತ್ಸವ
ಕಲಬುರಗಿ ಜಿಲ್ಲೆಯ ಹಿರಿಯ, ಕಿರಿಯ ಸಂಗೀತ ಕಲಾವಿದರೆಲ್ಲರೂ ಕೂಡಿಕೊಂಡು ಗಾನಯೋಗಿ ಪುಟ್ಟರಾಜ ಗವಾಯಿಗಳ 14 ನೇ ಪುಣ್ಯಸ್ಮರಣೋತ್ಸವ ಸಮಾರಂಭವನ್ನು ನ. 23 ರಂದು ಪಟೇಲ್‌ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದ ಅಂಗಳದಲ್ಲಿ ಆಯೋಜಿಸಲಾಗಿದೆ ಎಂದು ಕಲಾವಿದ ಅಣ್ಣಾರಾವ ಹೇಳಿದರು.
ಒಣಗುತ್ತಿದೆ ತೊಗರಿ, ರೈತರಲ್ಲಿ ಆತಂಕ
ಏಕಾಏಕಿ ತೊಗರಿ ಫಸಲು ಆಳಂದದ ಸುತ್ತಮುತ್ತ ಒಣಗಲು ಶುರು ಮಾಡಿದ್ದರಿಂದ ಬಂಪರ್‌ ತೊಗರಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳವಳ ಉಂಟಾಗಿದೆ. ತಾಲೂಕಿನ ಹಲವಡೆ ತೊಗರಿ ಅಪಾರ ಪ್ರಮಾಣದಲ್ಲಿ ಒಣಗಿದ್ದು, ಕೆಲವಡೆ ಇನ್ನೂ ಒಣಗಲಾರಂಭಿಸಿದೆ. ಈ ಕುರಿತು ಕೃಷಿ ಇಲಾಖೆ ಸರ್ವೆ ಮೂಲಕ ಅಂಕಿಅಂಶಗಳ ಮಾಹಿತಿ ಕಲೆಹಾಕಲು ಮುಂದಾಗಿದೆ.
ವಕ್ಫ್‌ ವಿರುದ್ಧ ಕಲಬುರಗಿಯಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಬೀದಿಗಿಳಿದು ಭಾರಿ ಹೋರಾಟ

ಮಠಮಾನ್ಯ, ಅನ್ನದಾತರ ಆಸ್ತಿಗೆ ಕಣ್ಣು ಹಾಕಿದ್ರೆ ಸುಮ್ಮನಿರಲ್ಲ. ವಕ್ಫ್‌ ಮಂಡಳಿ ರದ್ದು ಮಾಡುವಂತೆ ಗುಡುಗಿದ ಸ್ವಾಮೀಜಿಗಳು. ಸಂತರು ವಕ್ಫ್‌ ವಿಷಗಾಳಿ ಬೀಸಲು ಕಾಂಗ್ರೆಸ್‌ ಕಾರಣವೆಂದು ದೂರಿದ್ದಾರೆ. ಮಠಾಧೀಶರ ಇಂದಿನ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಬೆಂಬಲಿಸಿತ್ತು. 

ಓದುಗರ ಕೊರತೆಯಿಂದ ಸಾಹಿತ್ಯಕ್ಕೆ ಕೊಡಲಿ ಪೆಟ್ಟು: ಶಾಸಕ ಪಾಟೀಲ್
ಅಫಜಲ್ಪುರ ಪಟ್ಟಣದ ಗುರು ಮಳೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಅಫಜಲ್ಪುರ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಶಾಸಕರು ಕಳವಳ ವ್ಯಕ್ತಪಡಿಸಿದರು.
ಹಲಕಟ್ಟಿ ವೀರಭದ್ರೇಶ್ವರ ರಥೋತ್ಸವ ಸಂಪನ್ನ
ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದ ಭಕ್ತರು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಶ್ರೀ ವೀರಭದ್ರೇಶ್ವರ ಮಹಾರಾಜ್ ಕಿ ಜೈ ಎನ್ನುವ ಘೋಷ ವಾಕ್ಯಗಳು ಜಾತ್ರೆಯ ಸಂಭ್ರಮ ಹೆಚ್ಚಿಸಿದವು.
ಕೃಷಿಯೇತರ ಮಳಿಗೆ ತೆರವು ಮಾಡದಿದ್ರೆ ಜ.1ರಿಂದ ಧರಣಿ
ತೆರವಿಗೆ ತಿಂಗಳ ಕಾಲಾವಕಾಶ ಕೋರಿದ ಎಪಿಎಂಸಿ ಸೆಕ್ರೆಟರಿ. ಕಲಬುರಗಿಯಲ್ಲಿ ಹೋರಾಟಗಾರ ಎಂ.ಎಸ್.ಪಾಟೀಲ್‌ ನರಿಬೋಳ್‌ ನೇತೃತ್ವದಲ್ಲಿ ಎಪಿಎಂಸಿ ಅಂಗಳದಲ್ಲಿ ಪ್ರತಿಭಟನೆ ನಡೆಸಿ, ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
  • < previous
  • 1
  • ...
  • 13
  • 14
  • 15
  • 16
  • 17
  • 18
  • 19
  • 20
  • 21
  • ...
  • 195
  • next >
Top Stories
ಮು‍‍ಳಗುಂದ ಖಾಸಗಿ ವೈದ್ಯ 22 ಗಂಟೆ ಡಿಜಿಟಲ್‌ ಅರೆಸ್ಟ್‌
ರಾಜ್ಯದಲ್ಲಿ ಮುಂಗಾರು ಬಿರುಸು, ಹಲವೆಡೆ ಭೂಕುಸಿತ : ಮಲೆನಾಡಿಗೀಗ ಗುಡ್ಡದ ಭೂತ
ಕರಾವಳಿ, ಮಲೆನಾಡಲ್ಲಿ 3-4 ದಿನ ಭಾರೀ ಮಳೆ
ವಿಶ್ವದ ಅತಿ ದೊಡ್ಡ ಅನಿಲ ನಿಕ್ಷೇಪಕ್ಕೆ ಇಸ್ರೇಲ್‌ ದಾಳಿ : ವಿಶ್ವಕ್ಕೆ ತೈಲ ಆಘಾತದ ಆತಂಕ - ದರ ಹೆಚ್ಚಳ
ಆಲಮಟ್ಟಿ ಡ್ಯಾಂನಿಂದ ಲಾಭ ಯಾವಾಗ ? ಆಯುಷ್ಯ ಎಷ್ಟು ?
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved