ಆಹಾರ ಸಚಿವ ಕೆ.ಎಚ್.ಮನಿಯಪ್ಪ ಅವರ ಮನೆಗೆ ಅಭ್ಯರ್ಥಿ ಗೌತಮ್ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದರು. ಇದಕ್ಕೆ ಮುನಿಯಪ್ಪ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಪ್ರಚಾರಕ್ಕೆ ಬರುವುದಾಗಿ ಒಪ್ಪಿಗೆ ನೀಡಿದ್ದಾರೆ.
ಭೂತಮ್ಮನ ಬೆಟ್ಟದ ಹಂಚಿನಲ್ಲಿ ಭೂತಮ್ಮನ ಗುಡ್ಡವಿದ್ದು ಭೂಮಿ ಮಟ್ಟದಿಂದ ಬಂಡೆ ಕಲ್ಲುಗಳನ್ನು ಏರಿ ಸುಮಾರು 15 ಕಿ ಮೀ ಮೇಲೆ ಕ್ರಮಿಸಿ ಅಲ್ಲಿರುವ ಭೂತಮ್ಮನ ಗುಡ್ಡದಲ್ಲಿ ದ್ವೀಪ ಹಚ್ಚಲಾಗುತ್ತದೆ. ಹಬ್ಬದ ಸಂಜೆ ಹಚ್ಚಿದರೆ ಈ ದೀಪ ಮಾರನೇ ದಿನದವರೆಗೂ ಪ್ರಕಾಶಮಾನವಾಗಿ ಉರಿಯುತ್ತದೆ.