ರೆಬಲ್ ಶಾಸಕರ ವಿರುದ್ದ ಹರಿಹಾಯ್ದ ಶಾಸಕ ಕೊತ್ತೂರುಕೋಲಾರ ಕ್ಷೇತ್ರದ ಶಾಸಕನಾದ ನನಗೆ ಯಾರೇ ಜಿಲ್ಲೆಗೆ ಬಂದರೂ ಮಾಹಿತಿ ಕೊಡುತ್ತಾರೆ. ಹಾಗಾಗಿ ಅವರು ಬಂದಾಗ ತಾವು ಅವರನ್ನು ಆಹ್ವಾನಿಸಿ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವುದು ನನ್ನ ಜವಬ್ದಾರಿ. ಉಸ್ತುವಾರಿ ಸಚಿವರು, ಸಿಎಂ, ಡಿಸಿಎಂರನ್ನ ಹಗಲು ರಾತ್ರಿ ಹಿಡಿದು ಕ್ಷೇತ್ರದ ಕೆಲಸಮಾಡಸಿಕೊಂಡು ಬರುವೆ. ನಮ್ಮ ಮನೆಯ ಸಮಸ್ಯೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತೆ