• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬಿಡಿಕಾಸಿಗೆ ಗುಜರಿ ಸೇರಿದ 2024-25ನೇ ಸಾಲಿನ ಪುಸ್ತಕ
ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿಯ 2024-25ನೇ ಸಾಲಿಗೆ ಸಂಬಂಧಿಸಿದ ಪುಸ್ತಕಗಳು ತಾಲೂಕಿನ ಸಿದ್ದಾಪುರ ಗುಜರಿ ಅಂಗಡಿಗೆ ಮಾರಾಟ ಮಾಡಲಾಗಿದ್ದು, ಈ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.
ಶಿಕ್ಷಣದಲ್ಲಿನ ಜಾತಿಯತೆ ನಿರ್ಮೂಲನೆ ಗಣತಂತ್ರ ಭಾರತದ ಅಗತ್ಯ: ರಮೇಶ್ ಬಳೂಟಗಿ
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿರುವ ಜಾತಿಯತೆಯ ನಿರ್ಮೂಲನೆ ಗಣತಂತ್ರ ಭಾರತದ ಬಹುದೊಡ್ಡ ಅಗತ್ಯ.
ಕಾರ್ಖಾನೆಯಲ್ಲಿ ಅಪಘಾತ: ಅಧಿಕಾರಿಗಳ ಭೇಟಿ
ತಾಲೂಕಿನ ಅಲ್ಲಾನಗರದಲ್ಲಿರುವ ಮೆ. ಕಾಮಿನಿ ಐರನ್ ಮತ್ತು ಸ್ಟೀಲ್ ಎಲ್.ಎಲ್.ಪಿ ಕಾರ್ಖಾನೆಯಲ್ಲಿ ನಡೆದ ಅಪಘಾತದ ಹಿನ್ನೆಲೆ ಇಲಾಖೆಯ ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆ ಮತ್ತು ಬಾಯ್ಲರಗಳನ್ನು ಪರಿಶೀಲಿಸಿದರು.
ಕುಕನೂರು ಪಪಂ ಪುರಸಭೆ ಮಾಡುವ ಕನಸು: ರವೀಂದ್ರ ಬಾಗಲಕೋಟೆ
ಸ್ಥಳೀಯ ಪಟ್ಟಣ ಪಂಚಾಯತಿಯನ್ನು ಪುರಸಭೆ ಮಾಡುವ ಕನಸಿದೆ ಎಂದು ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಹೇಳಿದರು.
3 ಮುಸ್ಲಿಂ ಕುಟುಂಬಗಳಿಗೆ ತಂಜೀಮ್ ಇಸ್ಲಾಂ ಕಮಿಟಿ ಬಹಿಷ್ಕಾರ
ಈ ಕುರಿತು ಬಹಿಷ್ಕಾರಕ್ಕೆ ಒಳಗಾದ ಮೂರು ಕುಟುಂಬದ ಮುಖ್ಯಸ್ಥರು ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಹೆಣ್ಣು ಮಗು ರಕ್ಷಣೆ ಪ್ರತಿಯೊಬ್ಬರ ಹೊಣೆ: ಡಾ. ರವೀಂದ್ರನಾಥ್
ಹೆಣ್ಣು ಮಗುವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಮಹಾದಾಸೋಹಕ್ಕೆ ಇಂದು ಕೊನೆ, 2 ಲಕ್ಷ ಜನರಿಂದ ಪ್ರಸಾದ ನಿರೀಕ್ಷೆ
2025ರ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ 21 ದಿನಗಳ ಮಹಾದಾಸೋಹದ ಕೊನೆಯ ದಿನವಾದ ಬುಧವಾರ ಅಮವಾಸ್ಯೆಯಂದು 10 ಕೊಪ್ಪರಿಗೆ ಗೋಧಿ ಹುಗ್ಗಿ ಮಾಡಲಾಗುತ್ತಿದೆ.
ದಕ್ಷಿಣ ಭಾರತದ ಮೊದಲ ಗೋಶಾಲೆಗೆ 81 ವರ್ಷ
1944ರಲ್ಲಿ ಗೋವುಗಳ ಸಂರಕ್ಷಣೆಗಾಗಿಯೇ ಇಲ್ಲಿ ತಲೆ ಎತ್ತಿದ ಗೋಶಾಲೆಯಲ್ಲಿ ಈಗ ಬರೋಬ್ಬರಿ 1300 ಗೋವುಗಳು ಇವೆ. ಗೋವುಗಳಿಗೆ ಈಗಿನಷ್ಟು ಪೂಜನೀಯ ಭಾವನೆ ಇರಲಿಲ್ಲ. ಗೋವುಗಳು ಕಾಲು ಮುರಿದುಕೊಂಡರೆ, ರೋಗಕ್ಕೆ ತುತ್ತಾದರೆ ಕಟುಕರಿಗೆ ನೀಡಿ, ಕೈ ತೊಳೆದುಕೊಳ್ಳಲಾಗುತ್ತಿತ್ತು. ಆದರೆ, ಯಾವುದೇ ಗೋವು ಕಟುಕನ ಪಾಲಾಗಬಾರದು ಎನ್ನುವ ಧ್ಯೇಯದೊಂದಿಗೆ ಇದು ಪ್ರಾರಂಭವಾಗಿದೆ.
ಬಂಡವಾಳಶಾಹಿಗಳಿಂದ ನೆಲ, ಜಲ ರಕ್ಷಣೆಯಾಗಲಿ: ಪೂಜಾರ
ಸಿಪಿಐಎಂಎಲ್‌ ಮಾಸ್ ಲೈನ್ ಕೊಪ್ಪಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮ ನಡೆಯಿತು. ರಾಜ್ಯ ಕಾರ್ಯದರ್ಶಿ ಡಿ.ಎಚ್. ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು.
ಶಿಕ್ಷಣದಿಂದ ಮನುಕುಲದ ಉದ್ಧಾರ ಸಾಧ್ಯ: ಡಾ ಎಸ್‌ ವಿ ಡಾಣಿ
ಸೋಶಿಯಲ್ ಮೀಡಿಯಾ ಅತಿ ಹೆಚ್ಚು ಬಳಸದೆ ಅದರಲ್ಲಿ ಬರುವಂತಹ ಪುಸ್ತಕಗಳ ಜ್ಞಾನ ಪಡೆಯಬೇಕು.
  • < previous
  • 1
  • ...
  • 116
  • 117
  • 118
  • 119
  • 120
  • 121
  • 122
  • 123
  • 124
  • ...
  • 462
  • next >
Top Stories
ನನ್ನ ಆರೋಪಕ್ಕೆ ನಾ ಬದ್ಧ ; ಬಿ.ಆರ್‌.ಪಾಟೀಲ್‌
2,252 ಗ್ರಾಮಕ್ಕೆ ಪ್ರವಾಹ, ಭೂಕುಸಿತ ಭೀತಿ!
ಇರಾನ್‌ ಮೇಲೆ ಅಮೆರಿಕ ‘ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್‌’
ಲಂಚ ಬಾಬ್‌ ಸ್ಫೋಟಿಸಿದ್ದ ಬಿ.ಆರ್‌. ಪಾಟೀಲ್‌ಗೆ ಸಿಎಂ ಬುಲಾವ್‌
ಹಿಂದೂ ದೇವರ ವೇಷಧರಿಸಿ ಶಿಲುಬೆ ನೆಕ್ಕಿದರ್‍ಯಾಪರ್ ಜೆನಿಸಿಸ್‌ ವಿವಾದ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved