ಶಿರೂರಲ್ಲಿ ಇಂದು ಕೆ.ಎಚ್ ಪಾಟೀಲ್ ಮೂರ್ತಿ ಅನಾವರಣಎಚ್.ಕೆ. ಪಾಟೀಲ್ 2002ರಲ್ಲಿ ನೀರಾವರಿ ಸಚಿವರಾಗಿದ್ದಾಗ ಹಿರೇಹಳ್ಳ ಜಲಾಶಯದಿಂದ ಮುಳುಗಡೆಯಾಗುತ್ತಿದ್ದ ಶಿರೂರು, ಮುತ್ತಾಳ, ವೀರಾಪೂರ, ಮುದ್ಲಾಫೂರ ಗ್ರಾಮಗಳ ಪುನರ್ವಸತಿಗೆ ಅನುಮೋದನೆ ನೀಡಿದ್ದರು. ಪುನರ್ವಸತಿ ಗ್ರಾಮಗಳ ಪುನಃಚೇತನಕ್ಕಾಗಿ ಸಾವಿರಾರು ಕೋಟಿ ಹಣ ನೀಡಿ ತಮ್ಮದೇ ಆದ ಕೊಡುಗೆ ನೀಡಿದ್ದರು.