ಸಂಸಾರ ಗಾಳಿಯಲ್ಲಿ ಹಚ್ಚಿಟ್ಟ ದೀಪವಿದ್ದಂತೆಸಂಸಾರ ಎನ್ನುವುದು ಗಾಳಿಯಲ್ಲಿ ಹಚ್ಚಿಟ್ಟ ದೀಪವಿದ್ದಂತೆ. ಕಾಯದಲ್ಲಿ ಜ್ಯೋತಿಯಂತಿರುವ ಆತ್ಮವು ಯಾವ ಸಮಯದಲ್ಲಾದರೂ ಹಾರಿ ಹೋಗುತ್ತದೆ. ಬಡತನ ಮತ್ತು ಸಿರಿತನ ಶಾಶ್ವತವೆಂದು ಭಾವಿಸದೆ, ಬಸವ ಭಾವನೆ ಮನದಲ್ಲಿ ಅರಿತುಕೊಂಡು, ಬಸವ (ಶಿವ)ನಾಮ ಸ್ಮರಣೆಯ ಜತೆಗೆ ನಿರಂತರ ಕಾಯಕ ಮಾಡಿದಾಗ ಮಾತ್ರ ಸದ್ಗತಿ ಕಾಣಲು ಸಾಧ್ಯವೆಂದು ಬಸವ ಸ್ವಾಮೀಜಿ ಹೇಳಿದರು.