• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mandya

mandya

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ದಲಿತ-ಬುಡಕಟ್ಟು ಮಹಿಳೆಯರ ಆತ್ಮಕಥನಗಳು ಬಂದಿಲ್ಲ
ರಾಜ್ಯದಲ್ಲಿ ಈವರೆಗೆ ಪ್ರಕಟಗೊಂಡಿರುವ ಆತ್ಮಕಥನಗಳ ಸಂಖ್ಯೆ ೨೦೦ ಸಹ ದಾಟಿಲ್ಲ. ಈ ಪೈಕಿ ಅಲೆಮಾರಿ, ಬುಡಕಟ್ಟು ಸಮುದಾಯಗಳ ಆತ್ಮಕಥನಗಳು ಮಿತಿಯಲ್ಲಿವೆ. ದಲಿತ, ಬುಡಕಟ್ಟು ಲೋಕದ ಅದೆಷ್ಟೋ ಅನುಭವಗಳು ಆತ್ಮಕಥನಗಳಿಗೆ ಕನ್ನಡದ ದ್ವಾರದಲ್ಲಿ ಕಾದು ನಿಂತಿವೆ. ಆತ್ಮಕಥನದ ಮೂಲಕ ಹೊರಹೊಮ್ಮಬಹುದಾದ ಕಣ್ಣೋಟಗಳು ನಮ್ಮ ತಿಳಿವಳಿಕೆಗೆ ನಿಲುಕಿಲ್ಲ. ಕನ್ನಡದ ವಿವೇಕಕ್ಕೆ ದಕ್ಕಿಲ್ಲ.
ಪರಶುರಾಮ ಸಂಸ್ಕೃತಿಯಲ್ಲೇ ಮರ್ಯಾದಾ ಹತ್ಯೆ ಇದೆ : ಡಾ.ತಾರಿಣಿ ಶುಭದಾಯಿನಿ
‘ಪಿತೃ ಪ್ರಧಾನ ಸಮಾಜಕ್ಕೊಂದು ಪವರ್‌ ಸ್ಟ್ರಕ್ಚರ್ ಇದೆ. ಇಲ್ಲಿ ಮೌಲ್ಯಗಳಿಗೆ ಎರವಾಗುವುದನ್ನು ಶಿಕ್ಷಿಸುವ ಪ್ರವೃತ್ತಿ ಇದೆ. ಆದರೆ ಈ ಶಿಕ್ಷೆಗೆ ಹೆಣ್ಣೇ ಬಲಿಪಶುವಾಗುತ್ತಿರುವುದು ಅವ್ಯಾಹತವಾಗಿ ನಡೆದು ಬರುತ್ತಿದೆ. ಉತ್ತರ ಭಾರತದ ಪಂಚಾಯತ್ ವ್ಯವಸ್ಥೆಗಳಲ್ಲಿ ಹೆಣ್ಣಿಗೆ ಜೀವ ತೆಗೆಯುವ ಶಿಕ್ಷೆಯನ್ನೂ ನೀಡಲಾಗುತ್ತದೆ. ಆಫ್ರಿಕ ದೇಶಗಳಲ್ಲಿ ಹೆಣ್ಣನ್ನು ಮಾನಭಂಗ ಮಾಡುವ ಮೂಲಕ ಶಿಕ್ಷಿಸುವ ಪದ್ಧತಿ ಇದ್ದು, ಇದಕ್ಕೆಂದೇ ಬಾಡಿಗೆಗೆ ಗಂಡಸರನ್ನು ನೇಮಿಸಲಾಗುತ್ತದೆ’
6 ಕವನಗಳು ಬೇಗ ಮುಗಿದವು, ಮತ್ತಾರು ಕವನಕ್ಕೆ ಶಿಳ್ಳೆ, ಚಪ್ಪಾಳೆ ಬಿದ್ದವು
ಧರ್ಮಾಂಧತೆ, ಶಬರಿಮೆಲೆಗೆ ಮಹಿಳಾ ಪ್ರವೇಶ ನಿಷೇಧ, ಭ್ರಷ್ಟಾಚಾರ, ಪ್ರಾಕೃತಿಕ ದೌರ್ಜನ್ಯ, ಭ್ರೂಣಹತ್ಯೆ, ಬಾಣಂತಿ ಮರಣ, ಪ್ರವಾಹ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅಂಬೇಡ್ಕರ್ ಮತ್ತಿತರ ಹತ್ತು ಹಲವು ವಿಚಾರಗಳು ಕವನ ರೂಪಕಗಳಾಗಿ ಪ್ರಸ್ತುತಗೊಂಡವು. ಸಮಾನಾಂತರ ಸಭಾಂಗಣ ಮಧ್ಯಾಹ್ನದ ಹಸಿವಿನ ವೇಳೆಯಲ್ಲೂ ಆರಂಭದಲ್ಲಿ ಪೂರ್ತಿಯಾಗಿ ಕೊನೆ ಕೊನೆಗೆ ಭಾಗಶಃ ಭರ್ತಿಯಾಗಿ ಸಕ್ರಿಯ ಪ್ರೋತ್ಸಾಹ ಗಳಿಸಿತು.
ಕನ್ನಡ ಶಾಲೆ ಸೌಕರ್ಯ ಪರ ಸಕ್ಕರೆ ನಾಡು ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯ
ಸಕ್ಕರೆ ನಾಡು, ಕಾವೇರಿ ಸೀಮೆ ಮಂಡ್ಯದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆಬಿದ್ದಿದ್ದು, ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಗಣಿ ನಾಡು, ತುಂಗಭದ್ರಾ ತೀರದ ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಸಮಕಾಲೀನ ಸಮಾಜಕ್ಕೆ ವಿವೇಕಾನಂದರ ಚಿಂತನೆಗಳ ಅಗತ್ಯವಿದೆ: ಎಲ್.ಎನ್. ಮುಕಂದರಾಜ್
ಒಬ್ಬ ಲೇಖಕ ಬೆಳೆಯಬೇಕಾದರೆ ಪ್ರಕಾಶಕ ಮತ್ತು ಓದುಗರು ತುಂಬಾ ಮುಖ್ಯ. ಈ ಇಬ್ಬರೂ ಕೂಡ ಲೇಖಕ ಬೆಳೆಯಲು ಸಹಕಾರ ನೀಡಬೇಕು. ಸಹೃದಯರು ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ‌ ಲೇಖಕರ ಪ್ರೋತ್ಸಾಹಿಸಬೇಕು .
ಸಂಸ್ಕೃತಿ ಪರಂಪರೆಯತ್ತ ಅಭಿಮಾನ ಶೂನ್ಯತೆಯಿಂದ ಸಾಹಿತ್ಯ ಬಡವಾಗಿದೆ : ಲೇಖಕಿ ಸಹನಾ ವಿಜಯಕುಮಾರ್

ಸಂಸ್ಕೃತ ಪರಭಾಷೆ ಎಂಬ ಸ್ಥಿತಿ ನಡುವೆಯೇ ಐತಿಹಾಸಿಕ ಕಾದಂಬರಿ ರಚನೆ ಆಗುತ್ತಿದ್ದರೆ ಅದಕ್ಕೆ ನಾಂದಿ ಹಾಡಿದವರು ಎಸ್. ಎಲ್. ಭೈರಪ್ಪ. ತನ್ನ ಸಂಸ್ಕೃತಿ ಮತ್ತು ಇತಿಹಾಸದ ಬಗೆಗೆ ನಾಚಿಕೆ ಪಡುವ, ದ್ವೇಷ ಮತ್ತು ಸಿನಿಕತನವಲ್ಲದೆ ಇತ್ಯಾತ್ಮಕ ಭಾವವಿಲ್ಲದ ಯಾವ ಲೇಖಕನೂ ದೊಡ್ಡದನ್ನು ಸೃಷ್ಟಿಸಲಾರ  

ಕನ್ನಡ ಬಹುರೂಪಿ ನೆಲೆಗಟ್ಟಲ್ಲಿ ಬೆಳೆದ ಭಾಷೆ: ಡಾ.ಡಿ.ಡೊಮೆನಿಕ್‌ ವಾದ
ಬರವಣಿಗೆಯ ಭಾಷೆಯನ್ನೇ ಸಾಮಾನ್ಯ ಕನ್ನಡಿಗರ ಭಾಷೆಯೆಂಬಂತೆ ನೋಡಲಾಗುತ್ತಿದೆ. ಕನ್ನಡ ಏಕೀಕೃತ ನೆಲೆಗಟ್ಟಿನಲ್ಲಿ ಬೆಳೆದಿಲ್ಲ. ಕನ್ನಡ ಭಾಷೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆಯಿಂದ ಕೂಡಿದ್ದು, ಬಹುರೂಪಿ ನೆಲೆಗಟ್ಟಿನಲ್ಲಿ ಬೆಳೆದಿದೆ. ಬರವಣಿಗೆಯ ಕನ್ನಡದ ಜೊತೆ ಜೊತೆಯಲ್ಲೇ ಕಿವಿ, ಕಣ್ಣು, ಬಾಯಿ ಮತ್ತು ಮೂಗಿನ ಕನ್ನಡವೂ ಇದೆ. ಜನರ ಸೊಲ್ಲರಿಮೆಗೆ ಒಂದು ಭೂಗೋಳ ಇರುತ್ತದೆ.
ಹೆಣ್ಣು ಮಕ್ಕಳು ಪುರುಷರಷ್ಟೇ ದೃಢತ್ವ ಬೆಳೆಸಿಕೊಳ್ಳಬೇಕು: ಸಮಾಜ ಸೇವಕ ಕೆ. ರಘುರಾಂ
ಹೊಸ ಹೊಸ ಆಲೋಚನೆಗಳು, ವಿಚಾರಶಕ್ತಿಗಳನ್ನು ಕಥಾ ರೂಪದಲ್ಲಿ ಹೊರ ತರುವ ಶಕ್ತಿ ಮಹಿಳಾ ಕಥೆಗಾರ್ತಿಯರಿಗಿದೆ. ಬದುಕಿನ ನೈಜ ಚಿತ್ರಣಗಳನ್ನು ಅಕ್ಷರ ರೂಪದಲ್ಲಿ ಬಿಂಬಿಸುವ ಎಲ್ಲಾ ಕಥೆಗಾರ್ತಿಯರೂ ವಿಶೇಷವೇ .
ಗಮನ ಸೆಳೆದ ಎನ್‌ಸಿಸಿ, ಎನ್‌ಎಸ್‌ಎಸ್‌, ಸೇವಾ ದಳದ ಸ್ವಯ ಸೇವಕರು
ಸಮ್ಮೇಳನಕ್ಕೆ ಅಗಮಿಸುವವರಿಗೆ ವಿಐಪಿ ಪಾಸ್‌, ಮಾಧ್ಯಮ ಪಾಸ್‌, ವಿವಿಐಪಿ ಪಾಸ್‌ ಹೇಗೆ ಬೇರೆ ಬೇರೆ ಪಾಸ್‌ಗಳನ್ನು ಕೊಡಲಾಗಿತ್ತು. ಅದಕ್ಕೆ ತಕ್ಕಂತೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅವರವರಿಗೆ ಮೀಸಲಾದ ವಿಭಾಗಗಳಲ್ಲೇ ಅವರು ಕುಳಿತುಕೊಳ್ಳಲು, ಊಟದ ವ್ಯವಸ್ಥೆ ಇತ್ಯಾದಿಗಳನ್ನು ಮಾಡಿದ್ದರು. ಆಯಾ ಕೌಂಟರ್‌ಗಳಲ್ಲೇ ಅವರು ಹೋಗಿ ತಮಗೆ ಒದಗಿಸಲಾದ ಸೌಲಭ್ಯ ಪಡೆಯಬೇಕಿತ್ತು.
ವೈದ್ಯನಾಥಪುರ ಡೇರಿ ಚುನಾವಣೆ: ಘರ್ಷಣೆ, ಲಘು ಲಾಠಿ ಪ್ರಹಾರ
ಗ್ರಾಮದ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ಮುನ್ನ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ 275 ಸದಸ್ಯರಲ್ಲಿ ಕೇವಲ 76 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಿ ಉಳಿದವರನ್ನು ಮತದಾನದಿಂದ ಕೈ ಬಿಡಲಾಗಿತ್ತು. ಇದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ವಿವಾದ ಉಂಟಾದ ಕಾರಣ ಕಳೆದ ಸೆ.19 ರಂದು ನಿಗದಿಯಾಗಿದ್ದ ಸರ್ವ ಸದಸ್ಯರ ಸಭೆ ರದ್ದುಗೊಳಿಸಲಾಗಿತ್ತು.
  • < previous
  • 1
  • ...
  • 228
  • 229
  • 230
  • 231
  • 232
  • 233
  • 234
  • 235
  • 236
  • ...
  • 698
  • next >
Top Stories
ರಾಜ್ಯದಲ್ಲಿ ಇನ್ನೂ 6 ದಿನ ಮುಂಗಾರು ಆರ್ಭಟ : 5 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೊದಲ ಮಳೆಗೆ ಮುಳುಗಿದ ಮಾಯಾನಗರಿ
ಕೈಕಮಾಂಡ್‌ ನವೆಂಬರ್‌ ಡೆಡ್‌ಲೈನ್‌ ಕುತೂಹಲ! : ಸರ್ಕಾರಕ್ಕೆ 2.5 ವರ್ಷ ಆಗೋವರೆಗೆ ಸುಮ್ನಿರಿ-ಕಟ್ಟಾಜ್ಞೆ
ಇನ್ನು ಕನ್ನಡದಲ್ಲೇ ಸಿಬಿಎಸ್ಇ ಪ್ರಾಥಮಿಕ ಶಿಕ್ಷಣ!
ಎಚ್‌ಎಎಲ್‌ ಘಟಕ ಕಸಿವ ಆಂಧ್ರ ಲಾಬಿಗೆ ವಿರೋಧ - ಚಂದ್ರಬಾಬು ಬೇಡಿಕೆ ಸರಿಯಲ್ಲ : ಎಂಬಿಪಾ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved