ಪಹಲ್ಗಾಮ್ ನಲ್ಲಿ ಉಗ್ರರಿಂದ ಹತ್ಯಾಕಾಂಡ ಖಂಡಿಸಿ ಪಂಜಿನಿ ಮೆರವಣಿಗೆಹಿಂದೂ ಧರ್ಮ ಪವಿತ್ರ ಧರ್ಮ. ಅದರ ರಕ್ಷಣೆ ಅತ್ಯಗತ್ಯವಾಗಿದೆ. ಸರ್ವಧರ್ಮ, ಜಾತಿ, ಜನಾಂಗಗಳನ್ನು ಒಳಗೊಂಡಿರುವ ನಮ್ಮ ದೇಶದ ಏಕತೆಗೆ ಭಂಗ ತರುವ ಉಗ್ರ ಚಟುವಟಿಕೆ ನಡೆಯದಂತೆ ಸರ್ಕಾರಗಳು ಜಾಗೃತ ವಹಿಸುವ ಜತೆಗೆ ಬೇಹುಗಾರಿಕೆ ಬಲಪಡಿಸಬೇಕು ಮತ್ತು ಸತ್ತವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸವಾಬೇಕು.