• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mandya

mandya

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗಮನ ಸೆಳೆದ ಎನ್‌ಸಿಸಿ, ಎನ್‌ಎಸ್‌ಎಸ್‌, ಸೇವಾ ದಳದ ಸ್ವಯ ಸೇವಕರು
ಸಮ್ಮೇಳನಕ್ಕೆ ಅಗಮಿಸುವವರಿಗೆ ವಿಐಪಿ ಪಾಸ್‌, ಮಾಧ್ಯಮ ಪಾಸ್‌, ವಿವಿಐಪಿ ಪಾಸ್‌ ಹೇಗೆ ಬೇರೆ ಬೇರೆ ಪಾಸ್‌ಗಳನ್ನು ಕೊಡಲಾಗಿತ್ತು. ಅದಕ್ಕೆ ತಕ್ಕಂತೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅವರವರಿಗೆ ಮೀಸಲಾದ ವಿಭಾಗಗಳಲ್ಲೇ ಅವರು ಕುಳಿತುಕೊಳ್ಳಲು, ಊಟದ ವ್ಯವಸ್ಥೆ ಇತ್ಯಾದಿಗಳನ್ನು ಮಾಡಿದ್ದರು. ಆಯಾ ಕೌಂಟರ್‌ಗಳಲ್ಲೇ ಅವರು ಹೋಗಿ ತಮಗೆ ಒದಗಿಸಲಾದ ಸೌಲಭ್ಯ ಪಡೆಯಬೇಕಿತ್ತು.
ವೈದ್ಯನಾಥಪುರ ಡೇರಿ ಚುನಾವಣೆ: ಘರ್ಷಣೆ, ಲಘು ಲಾಠಿ ಪ್ರಹಾರ
ಗ್ರಾಮದ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ಮುನ್ನ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ 275 ಸದಸ್ಯರಲ್ಲಿ ಕೇವಲ 76 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಿ ಉಳಿದವರನ್ನು ಮತದಾನದಿಂದ ಕೈ ಬಿಡಲಾಗಿತ್ತು. ಇದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ವಿವಾದ ಉಂಟಾದ ಕಾರಣ ಕಳೆದ ಸೆ.19 ರಂದು ನಿಗದಿಯಾಗಿದ್ದ ಸರ್ವ ಸದಸ್ಯರ ಸಭೆ ರದ್ದುಗೊಳಿಸಲಾಗಿತ್ತು.
ಮಳವಳ್ಳಿ: ಅಪಘಾತದಲ್ಲಿ ಪುತ್ರ ಸಾವನ್ನಪ್ಪಿರುವ ಸುದ್ದಿ ಕೇಳಿ ತಾಯಿಯು ಕುಸಿದು ಬಿದ್ದು ಸಾವು

ಅಪಘಾತದಲ್ಲಿ ಪುತ್ರ ಸಾವನ್ನಪ್ಪಿರುವ ಸುದ್ದಿ ಕೇಳಿ ತಾಯಿಯು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬಸವತತ್ವ-ಇಸ್ಲಾಂ ಧರ್ಮದ ತತ್ವದಲ್ಲಿ ಸಾಮ್ಯತೆಯಿದೆ: ಕೆ.ಎಂ.ಅಬೂಬಕ್ಕರ್‌
ಬಸವಣ್ಣನವರ ವಚನಗಳಿಂದ ಅವರಿಗಿದ್ದ ಸಮಾಜಮುಖಿ ಕಾಳಜಿಗಳು ಅನಾವರಣಗೊಳ್ಳುತ್ತವೆ. ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸು, ಕಳಬೇಡ-ಕೊಲಬೇಡ ಎಂಬಿತ್ಯಾದಿ ಬಸವಣ್ಣನವರ ವಚನಗಳು ಇಡೀ ಮನುಕುಲದ ಒಳಿತಿನ ಬಗ್ಗೆ ಹೇಳುತ್ತವೆ. ಬಸವಾದಿ ಶರಣರ ವಚನಗಳು ಸಮಾಜದ ಸ್ವಾರ್ಥವನ್ನು ಕಾಪಾಡುವ ದಿಸೆಯಲ್ಲಿ ಮಹತ್ವ ಕೆಲಸ ಮಾಡಿವೆ.
ಎಸ್.ಎಂ. ಕೃಷ್ಣರಿಗೆ ಸಾ.ರಾ.ಮಹೇಶ್‌ ನುಡಿ ನಮನ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟೇ ಸಂಕಷ್ಟಗಳು ಎದುರಾದರೂ ಅವುಗಳನ್ನು ನಿಭಾಯಿಸಿ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.
ಕೈಕೊಟ್ಟ ಆನ್‌ಲೈನ್‌ ಪಾವತಿ : 30% ಪುಸ್ತಕ ವ್ಯಾಪಾರ ಖೋತಾ! ಭಾರಿ ಸಮಸ್ಯೆ- ಎರಡನೇ ದಿನವೂ ಸುಧಾರಿಸದ ವಹಿವಾಟು

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಧೂಳಿನ ಗೋಳು ಪುಸ್ತಕ ವ್ಯಾಪಾರಿಗಳನ್ನು ಕಂಗೆಡಿಸುವುದು ಈಗ ಇತಿಹಾಸ. ಮಂಡ್ಯ ಸಮ್ಮೇಳನದಲ್ಲಿ ಧೂಳಂತು ಖಂಡಿತಾ ಇಲ್ಲ.

ರೀಲ್ಸ್ ಮಾಡುವವರೂ ಕಿಟೆಲ್ ಕನ್ನಡ ಬಳಸುತ್ತಿದ್ದಾರೆ - ಈ ಹಳೇ ಫಾಂಟ್ ಜನರಿಗೆ ಇಷ್ಟವಾಗುತ್ತಿದೆ : ಶಿವಪ್ರಕಾಶ್

‘ಜಾಗತಿಕವಾಗಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಈ ನಡುವೆ ಹಳೆ ಮತ್ತು ಹೊಸ ಜಗತ್ತಿನ ನಡುವೆ ಕೊಂಡಿಯಾಗಿ ತಂತ್ರಜ್ಞಾನ ಕೆಲಸ ಮಾಡುತ್ತಿದೆ ಎಂದು ಐಟಿ ತಜ್ಞ ಓಂ ಶಿವಪ್ರಕಾಶ್ ತಿಳಿಸಿದ್ದಾರೆ.

ಇಪ್ಪತ್ತೈದು ಕವಿಗಳು, ಅಷ್ಟೇ ಸಂಖ್ಯೆಯ ಕಿವಿಗಳು - ಕವಿ ಬರಲಿಲ್ಲವೆಂಬ ಘೋಷಣೆಗೇ ಅತಿಹೆಚ್ಚು ಚಪ್ಪಾಳೆ

ಇಪ್ಪತ್ತೈದು ಕವಿಗಳು. ಎಲ್ಲ ಕವಿಗಳಿಗೂ ಮುಂದಿನ ಸೀಟು ಬೇಕು. ಹೀಗಾಗಿ ಕವಿಗೋಷ್ಠಿಯನ್ನು ಮೂರು ಹಂತಗಳಲ್ಲಿ ಒಡೆಯಲಾಯಿತು. ತಲಾ ಎಂಟೆಂಟು ಕವಿಗಳು ಮುಂದಿನ ಕುರ್ಚಿಯಲ್ಲೇ ಕೂತು ಕವಿತೆಗಳನ್ನು ಓದಿದರು.

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಕಟ್ಟಿದ ಹಾಡಲ್ಲ, ಅದು ಹೃದಯದಲ್ಲಿ ಹುಟ್ಟಿದ ಹಾಡು

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹುಯಿಲಗೋಳ ನಾರಾಯಣ ರಾಯರು ಕಟ್ಟಿದ ಹಾಡಲ್ಲ, ಹೃದಯಲ್ಲಿ ಹುಟ್ಟಿದ ಹಾಡು ಎಂದು ಡಾ.ಚಂದ್ರಶೇಖರ ವಸ್ತ್ರದ ಹೇಳಿದ್ದಾರೆ.

ಮಕ್ಕಳ ಸಹಿಸಿಕೊಳ್ಳೋ ಶಕ್ತಿ ಕಸಿಯುವಿಕೆ ತಂತ್ರಜ್ಞಾನದ ಅಪಾಯಕಾರಿ ಮುಖ : ಮಧು ವೈ.ಎನ್

‘ಮನುಷ್ಯ ಕಲಿಯುವುದು, ಮಾನಸಿಕವಾಗಿ ಗಟ್ಟಿಯಾಗುವುದು ಜೀವನಾನುಭವಗಳಿಂದ. ಆದರೆ ತಂತ್ರಜ್ಞಾನದ ಮೇಲೆ ಅತಿ ಅವಲಂಬಿತರಾಗಿ ಬದುಕಿಗೆ ತೆರೆದುಕೊಳ್ಳದ ಜೆನ್ ಜಿ ಮಕ್ಕಳು ಟೆಕ್ನಾಲಜಿಯ ಕೃತಕ ಸೌಮ್ಯತೆ ಮೈಗೂಡಿಸಿಕೊಂಡು ಸಹಿಸಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ.

  • < previous
  • 1
  • ...
  • 226
  • 227
  • 228
  • 229
  • 230
  • 231
  • 232
  • 233
  • 234
  • ...
  • 695
  • next >
Top Stories
ರಾಜ್ಯದಲ್ಲಿ ಇನ್ನೂ 6 ದಿನ ಮುಂಗಾರು ಆರ್ಭಟ : 5 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೊದಲ ಮಳೆಗೆ ಮುಳುಗಿದ ಮಾಯಾನಗರಿ
ಕೈಕಮಾಂಡ್‌ ನವೆಂಬರ್‌ ಡೆಡ್‌ಲೈನ್‌ ಕುತೂಹಲ! : ಸರ್ಕಾರಕ್ಕೆ 2.5 ವರ್ಷ ಆಗೋವರೆಗೆ ಸುಮ್ನಿರಿ-ಕಟ್ಟಾಜ್ಞೆ
ಇನ್ನು ಕನ್ನಡದಲ್ಲೇ ಸಿಬಿಎಸ್ಇ ಪ್ರಾಥಮಿಕ ಶಿಕ್ಷಣ!
ಎಚ್‌ಎಎಲ್‌ ಘಟಕ ಕಸಿವ ಆಂಧ್ರ ಲಾಬಿಗೆ ವಿರೋಧ - ಚಂದ್ರಬಾಬು ಬೇಡಿಕೆ ಸರಿಯಲ್ಲ : ಎಂಬಿಪಾ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved