• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಆರೋಗ್ಯವಂತ ಶಿಶುವಿನಿಂದ ಉತ್ತಮ ಸಮಾಜ ನಿರ್ಮಾಣ
ತಾಯಿಯ ಎದೆಹಾಲು ಉತ್ತಮ ಪೌಷ್ಟಿಕ ಆಹಾರವಾಗಿದ್ದು ಅದು ಅಮೃತಕ್ಕೆ ಸಮಾನ ಹಾಗಾಗಿ ಮಗುವಿನ ಬೆಳೆವಣಿಗೆಗೆ ತಾಯಿಯ ಆರೋಗ್ಯವು ಮುಖ್ಯ
ವಿಶ್ವಕರ್ಮರ ಕಲಾ ನೈಪುಣ್ಯಕ್ಕೆ ಶಿಲ್ಪಕಲೆಗಳೇ ಸಾಕ್ಷಿ
ಮನುಷ್ಯನ ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವಕರ್ಮ ಸಮುದಾಯದ ಕೊಡುಗೆಗಳಿವೆ
ವಿಶ್ವಕರ್ಮರು ವಿಶ್ವದ ಸೃಷ್ಟಿಕರ್ತರು
ಶ್ವಕರ್ಮ ಸಮುದಾಯದವರು ತಮ್ಮ ಕಲೆಗಳ ಮೂಲಕ ಜಗತ್ತಿಗೆ ಪ್ರಸಿದ್ಧರಾಗಿದ್ದಾರೆ. ಹಾಗಾಗಿ ಅವರು ವಿಶ್ವ ನಿರ್ಮಾತೃಗಳು ಎಂದು ಪುರಾಣ ಹೇಳುತ್ತದೆ,
ಭಾರತ ವಿಶ್ವಗುರುವಾಗಲು ಮೋದಿಯವರ ನಾಯಕತ್ವ ಅಗತ್ಯ: ಮಾಜಿ ಸಂಸದ ಮುನಿಸ್ವಾಮಿ
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ ಸೈನಿಕ್ ಪಬ್ಲಿಕ್ ಶಾಲೆ, ಚನ್ನೇಗೌಡ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಮಾತನಾಡಿ, ಮೋದಿ ಕನಸಿನ ಸ್ವಚ್ಛಭಾರತ ಅಭಿಯಾನ ಅವರ ಹುಟ್ಟುಹಬ್ಬವಾದ ಸೆ.೧೭ ರಿಂದ ಅ.೨ರ ಗಾಂಧೀಜಿ, ಶಾಸ್ತ್ರೀಜಿ ಜಯಂತಿಯವರೆಗೂ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಜನರ ಋಣ ತೀರಿಸಲಾಗದವರಿಗೆ ಅಧಿಕಾರವೇಕೆ: ಇಕ್ಬಾಲ್ ಹುಸೇನ್
ನಾವು ಜಿಲ್ಲೆಯ ಮಕ್ಕಳು. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ. ದುರಹಂಕಾರ ಅಥವಾ ಮೋಜಿಗಾಗಿ ಅಧಿಕಾರ ಬೇಕಾಗಿಲ್ಲ. ನೀವು ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿ ಕೆಲಸ ಮಾಡುತ್ತೇವೆ.
ಅಸಿಂಧು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವೆ: ಕೆ.ವೈ.ನಂಜೇಗೌಡ
ನನ್ನ ವಿರುದ್ಧ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು, ನ್ಯಾಯಾಲಯದ ತೀರ್ಪು ಬಂದಿದೆ. ನಾನು ಸಹ ಹಲವು ಬಾರಿ ಹೇಳಿದ್ದೆ, ಮರುಎಣಿಕೆಗೆ ನಾನು ಬದ್ಧ ಎಂದು, ಆದರೆ, ಚುನಾವಣೆ ಹಾಗೂ ಶಾಸಕ ಸ್ಥಾನ ಅಸಿಂಧು ಗೊಳಿಸಿದ ಹಿನ್ನೆಲೆ ನಾನು ನ್ಯಾಯಾಲಯಕ್ಕೆ ಅಪೀಲು ಹೋಗಬೇಕಿದೆ.
ಬೆಸ್ಕಾಂ ಕಚೇರಿ ದ್ವಾರದಲ್ಲಿ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ
ಒಂದು ವರ್ಷದ ಹಿಂದೆ ಬಿಡದಿ ಹೋಬಳಿ ಕೆಂಪನಹಳ್ಳಿ ಬಳಿ ವಿದ್ಯುತ್ ಕಂಬ ಏರಿ ಸೂರ್ಯ ಕುಮಾರ್ ಕೆಲಸದಲ್ಲಿ ತೊಡಗಿದ್ದರು.
ಮೋದಿ ಜನ್ಮದಿನ: ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ
ಮೋದಿ ಅವರ ಭಾವಚಿತ್ರ ಹಿಡಿದು ಸಿಹಿ ಹಂಚಿ , 101 ಈಡುಗಾಯಿ ಹೊಡೆದರು. ಆನಂತರ ನಗರದ ಹಳೇ ಬಸ್ ನಿಲ್ದಾಣದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿ ಸಾರ್ವಜನಿಕರಿಗೆ ಗಿಡ ವಿತರಣೆ ಮಾಡಿದರು.
ಹೈಕೋರ್ಟ್ ತೀರ್ಪಿಗೆ ಹೂಡಿ ವಿಜಯಕುಮಾರ್ ಸ್ವಾಗತ
೧೫ನೇ ಸುತ್ತಿನವರೆಗೂ ೪೦೧೦ ಮತಗಳಿಂದ ಲೀಡ್‌ನಲ್ಲಿದ್ದೆ, ಆದರೆ ೧೬ನೇ ಸುತ್ತಿನಲ್ಲಿ ದಿಢೀರನೇ ಕೇವಲ ೧೦ ಮತಗಳ ಲೀಡ್‌ಗೆ ಬಂದಿದ್ದು ಅನುಮಾನವಿದೆ. ನನಗೆ ಬಂದಿದ್ದ ಮತಗಳನ್ನು ಕಳ್ಳತನ ಮಾಡಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಮರು ಮತ ಎಣಿಕೆ ಕಾದು ನೋಡುತ್ತಿದ್ದು, ಮಾಲೂರು ಜನತೆಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ .
ದೊಡ್ಡವಲ್ಲಬ್ಬಿಯಲ್ಲಿ ಜಾನುವಾರು ಆರೋಗ್ಯ ತಪಾಸಣಾ ಶಿಬಿರLivestock health check-up camp in Doddavallabi
ಶಿಬಿರವನ್ನು ಅಂತಿಮ ವರ್ಷದ ಬಿಎಸ್‌ಸಿ ಕೃಷಿ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಆಯೋಜಿಸಿದ್ದು, ಗ್ರಾಮಸ್ಥರ ಸಕ್ರಿಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
  • < previous
  • 1
  • ...
  • 1141
  • 1142
  • 1143
  • 1144
  • 1145
  • 1146
  • 1147
  • 1148
  • 1149
  • ...
  • 14739
  • next >
Top Stories
ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ : ಮೋದಿ
8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ
‘ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಮತ್ತು ಪದವೀಧರರಿಗೆ ಆದ್ಯತೆ’
ದುನಿಯಾ ವಿಜಯ್‌ ನನ್ನನ್ನು ಗ್ರೇಟ್‌ ಅಂದ್ರು: ಬೃಂದಾ ಆಚಾರ್ಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved