ನೆಮ್ಮದಿಯ ಜೀವನಕ್ಕೆ ಧರ್ಮವು ಬಹುದೊಡ್ಡ ಅಸ್ತ್ರಮಾನವನ ನೆಮ್ಮದಿಯ ಜೀವನಕ್ಕೆ, ಜೀವನ ಸುಧಾರಣೆಗೆ ಧರ್ಮ ಬಹುದೊಡ್ಡ ಅಸ್ತ್ರವಾಗಿದ್ದು, ಶಾಂತಿ ಮತ್ತು ಅಹಿಂಸಾ ಬೋಧನೆಗಳು ಅತಿ ಅಗತ್ಯವಾಗಿವೆ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು, ಕರ್ನಾಟಕ ಜೈನ ಅಸೋಸಿಯೇಷನ್ ಸಹ ಕಾರ್ಯದರ್ಶಿಗಳು, ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಅಧ್ಯಕ್ಷರು ಹಾಗೂ ರತ್ನತ್ರೆಯ ಕ್ರಿಯೇಷನ್ ನಿರ್ದೇಶಕರಾದ ಡಾ.ನೀರಜಾ ನಾಗೇಂದ್ರಕುಮಾರ ಹೇಳಿದರು.