ಜಿಲ್ಲೆಗಳಿಗೂ ವಿಸಾ ತೆಗೆದುಕೊಂಡು ಹೋಗಬೇಕೆ?ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಧರ್ಮದ ರಕ್ಷಣೆ ಮಾಡುತ್ತೇನೆ ಎನ್ನುವ ಸಂದರ್ಭದಲ್ಲಿ ನಾನು ಈ ದೇಶದಲ್ಲಿ, ರಾಜ್ಯದಲ್ಲಿ ಇದ್ದರೂ ನನಗೆ ಈ ಜಿಲ್ಲೆಗೆ ಹೋಗಲು ಪ್ರತಿಬಂಧಕ ಹಾಕುವುದನ್ನು ನೋಡಿದರೆ ನಾನು ಪಾಕಿಸ್ತಾನಕ್ಕೆ ಹೋಗಬೇಕೆಂದರೆ ಹೇಗೆ ವಿಸಾ ತೆಗೆದುಕೊಂಡು ಹೋಗಬೇಕೋ ಹಾಗೇ ಪ್ರತಿ ಜಿಲ್ಲೆಗೂ ವಿಸಾ ತೆಗೆದುಕೊಂಡು ಹೋಗಬೇಕೆ ಎಂದು ಕನ್ಹೇರಿ ಮಠದ ಅದೃಶ್ಯಕಾಡಸಿದ್ದೇಶ್ವರ ಸ್ವಾಮೀಜಿ ಖಾರವಾಗಿ ಪ್ರಶ್ನಿಸಿದರು.