ತುರ್ತು ರಕ್ಷಣೆ: ಬಸ್ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆಸೈರನ್ ಮಾಡಿಕೊಂಡು ಬಂದ ಅಗ್ನಿಶಾಮಕ ದಳದಿಂದ ಅನೇಕರನ್ನು ರಕ್ಷಣೆ, ಆಂಬ್ಯುಲೆನ್ಸ್ಗೆ ಸಾಗಿಸಿದರೆ, ಆಂಬ್ಯುಲೆನ್ಸ್ನಲ್ಲಿದ್ದ ಆರೋಗ್ಯ ಸಿಬ್ಬಂದಿಯಿಂದ ಪ್ರಾಥಮಿಕ ಚಿಕಿತ್ಸೆ, ದೊಡ್ಡ ಕಟ್ಟಡದಲ್ಲಿ ಸಿಲುಕಿದ್ದವರನ್ನು ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಿಸಿದ ರಕ್ಷಣಾ ಸಿಬ್ಬಂದಿ... ಯುದ್ಧ ಪರಿಸ್ಥಿತಿ ಭಯ- ಆತಂಕದಿಂದಲೇ ನೋಡುತ್ತಿದ್ದ ಜನ!