ವ್ಯಕ್ತಿತ್ವ ವಿಕಸನಕ್ಕೆ ಬುದ್ಧನ ಪಂಚಶೀಲ ತತ್ವಗಳು ಪೂರಕ: ಶಾಸಕ ಕೆ.ಎಂ.ಉದಯ್ಸುಳ್ಳು, ಮೋಸ, ಕಳ್ಳತನ, ವ್ಯಭಿಚಾರ, ಮದ್ಯಪಾನ, ಪ್ರಾಣಹತ್ಯೆ ಹೀಗೆ ಮನಸ್ಸಿಗೆ ಹಾನಿ ಉಂಟುಮಾಡುವ ಚಟುವಟಿಕೆಗಳಿಂದ ಮನುಷ್ಯ ಜರ್ಜರಿತನಾಗಿದ್ದಾನೆ. ದ್ವೇಷ ಅಸೂಯೆಗಳು ತುಂಬಿರುವ ಜನರು ತಮಗೂ ಹಾನಿಮಾಡಿಕೊಂಡು ತನ್ನ ಸುತ್ತಲಿನ ಪರಿಸರಕ್ಕೂ ಕೂಡ ಹಾನಿ ಉಂಟು ಮಾಡುತ್ತಾರೆ.