ಸುರಂಗ ರಸ್ತೆಗೆ ಸರ್ಕಾರದ ತಜ್ಞರ ಸಮಿತಿಯೇ ಶಿಫಾರಸು: ಬಿ.ಎಸ್.ಪ್ರಹ್ಲಾದ್ ಸ್ಪಷ್ಟನೆಸುರಂಗ ರಸ್ತೆಯ ಕುರಿತು ರಾಜ್ಯ ಸರ್ಕಾರ ರಚಿಸಿದ್ದ ಹೆಗ್ಗರೆಡ್ಡಿ ನೇತೃತ್ವದ ಸಮಿತಿ ಕೇಳಲಾಗಿದ್ದ ಹೆಚ್ಚಿನ ಮಾಹಿತಿ ನೀಡಲಾಗಿದ್ದು, ಪರಿಶೀಲಿಸಿದ ಸಮಿತಿಯು ಯೋಜನೆ ಅನುಷ್ಠಾನಕ್ಕೆ ಸರ್ಕಾರಕ್ಕೆ ವರದಿ ನೀಡಿ ಶಿಫಾರಸು ಮಾಡಿದೆ ಎಂದು ಜಿಬಿಎ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ಬಿಸ್ಮೈಲ್ ನ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ಸ್ಪಷ್ಟಪಡಿಸಿದ್ದಾರೆ.