ವಿಜೃಂಭಣೆಯ ದ್ರೌಪಮ್ಮನ ಹೂವಿನ ಕರಗ ಮಹೋತ್ಸವಧರ್ಮರಾಯಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಕರಗ ಉತ್ಸವವು ಅಮರಾವತಿ ಬಡಾವಣೆ, ಬಜಾರ್ ರಸ್ತೆ, ಗಾಂಧಿನಗರ, ವಿವೇಕಾನಂದ ನಗರ, ಕುಂಬಾರ ಪಾಳ್ಯ, ರಾಮಕೃಷ್ಣ ಹೆಗಡೆ ಕಾಲೋನಿ, ಶಾಂತಿನಗರ, ಗೌತಮ್ ನಗರ ,ಭೋವಿನಗರ, ವಿಜಯನಗರ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.