ಶಾಲೆಗಳಲ್ಲಿ ಶಿಕ್ಷಕರು ಮೂಲಭೂತ ಸೌಕರ್ಯ ಕಲ್ಪಿಸಿ: ಬಿಇಒ ಹನುಮಂತಪ್ಪ ಸಲಹೆಒಂದು ಶಾಲೆಯ ಬೆಳವಣಿಗೆಗೆ ಎಲ್ಲರ ಪಾತ್ರವೂ ಮುಖ್ಯ. 2018ರಿಂದಲೂ ಈ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಾ, ಶಾಲೆಯ ಭೌತಿಕ ಬೆಳವಣಿಗೆಗೆ ಹಲವು ಸಹಕಾರ ನೀಡಿದ್ದೇವೆ. ಸರಕಾರ ಕೂಡ ಶಾಲೆಯಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಬೇಕು.