ಯುವ ಸಮೂಹ ಸಮಾಜದಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿಯಲಿ: ಡಾ.ಎಂ.ಎಸ್.ಮಹದೇವಸ್ವಾಮಿ ಕಿವಿಮಾತುಸಂಪನ್ಮೂಲ ವ್ಯಕ್ತಿಗಳಾದ ಕೆ.ಆರ್.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಪ್ಪ ಮಾದರ್ ಅವರು, ಸಂಶೋಧನೆಯಲ್ಲಿ ದತ್ತಾಂಶಗಳ ವರ್ಗೀಕರಣ, ಕೋಷ್ಟೀಕರಣ, ಮಾಹಿತಿಯ ಪ್ರತಿಪಾದನೆ, ವಿಶ್ಲೇಷಣೆ ಹಾಗೂ ಸಾಂಖಿಕ ದತ್ತಾಂಶಗಳ ನಿರ್ವಹಣೆಯೊಂದಿಗೆ ಸಂಶೋಧನಾ ವರದಿ ತಯಾರಿಸುವಿಕೆಯನ್ನು ತಿಳಿಸಿಕೊಟ್ಟರು.