ಸಾವಿರಾರು ಯುವಕರಿಗೆ ಬದುಕು ಕಲ್ಪಿಸಿದ ಪಿ. ಜಿ. ಆರ್. ಸಿಂಧ್ಯಾ: ಹೊಸಕೋಟೆ ಪುರುಷೋತ್ತಮ್ಇಂದಿನ ಜಾತಿ ರಾಜಕಾರಣದಲ್ಲಿ ಅತಿ ಕಡಿಮೆ ಸಂಖ್ಯೆಯ ಜನಾಂಗದ ನನಗೆ ರಾಜಕೀಯ ಶಕ್ತಿ ನೀಡಿ ಬೆಳೆಸಿ, ಪೋಷಿಸಿ ರಾಮಕೃಷ್ಣ ಹೆಗಡೆ, ಎಂ. ಪಿ. ಪ್ರಕಾಶ್, ದೇವೇಗೌಡರು, ಜೀವರಾಜ ಆಳ್ವ ಸೇರಿದಂತೆ ಹಲವು ನಾಯಕರ ಸಹಕಾರದ ಜೊತೆಗೆ ತಮ್ಮೆಲ್ಲರ ಹಾರೈಕೆಯಿಂದ ಇಡೀ ಭಾರತ ದೇಶವಲ್ಲದೆ ವಿದೇಶಿಗಳು ಸಹ ನನ್ನನ್ನು ಗುರುತಿಸಿ ಗೌರವಿಸಲು ಕಾರಣರಾದ ಈ ದೇವರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸುವುದಾಗಿ ತಿಳಿಸಿದರು,