ವಿದ್ಯಾರ್ಥಿಗಳು ಸಾಧನೆಗಾಗಿ ಏಕಾಗ್ರತೆ-ಶಿಸ್ತು ಅಳವಡಿಸಿಕೊಳ್ಳಿಕುದೂರು: ವಿದ್ಯಾರ್ಥಿಗಳು ಜೇನು ಹುಳುಗಳಂತಹ ಗುಣವಂತರಾಗಬೇಕು. ಏಕಾಗ್ರತೆ ಒಂದು ರೀತಿಯ ತಪಸ್ಸು, ಶಿಸ್ತನ್ನು ಅಳವಡಿಸಿಕೊಳ್ಳುವುದರಿಂದ ಸಾಧನೆಗೆ ಹತ್ತಿರಾಗುತ್ತಾರೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.