ಆನೆ ದಾಳಿ: ರೈತನಿಗೆ ಗಂಭೀರ ಗಾಯಕನಕಪುರ: ತಾಲೂಕಿನ ನಾರಾಯಣಪುರ ಗ್ರಾಮದ ಎನ್.ಸಿ.ಶ್ರೀನಿವಾಸ್(42) ಮೇಲೆ ಆನೆ ದಾಳಿ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ 6.30ಕ್ಕೆ ರೇಷ್ಮೆ ಹುಳುಗಳಿಗೆ ಸೊಪ್ಪು ಕೊಯ್ಯಲು ತೋಟಕ್ಕೆ ಹೋದಾಗ, ಶ್ರೀನಿವಾಸ್ ಮೇಲ ಆನೆ ಹಠಾತ್ತನೆ ದಾಳಿ ಮಾಡಿದ ಪರಿಣಾಮ ಆತನ ಎಡ ಭಾಗದ ತೊಡೆ ಮುರಿದಿದೆ.