ನಮ್ಮನ್ನೂ ಕೊಂದುಬಿಡಿ ಎಂದಿದ್ದಕ್ಕೆ ಮೋದಿಗೆ ಹೋಗಿ ಹೇಳು ಎಂದರು‘ನಾವು ತಿಂಡಿ ತಿನ್ನುತ್ತಿದ್ದಾಗ ಈ ದಾಳಿ ನಡೆದಿದೆ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡಿದ್ದಾರೆ. ನೀನು ಹಿಂದೂನ ಎಂದು ಕೇಳಿ, ಪರಿಶೀಲಿಸಿ, ಬಳಿಕ, ಒಂದೇ ಗುಂಡೇಟಿಗೆ ನನ್ನ ಗಂಡನನ್ನು ಕೊಂದಿದ್ದಾರೆ. ಅಲ್ಲಿದ್ದ ಗಂಡಸರನ್ನೇ ಗುರಿಯಾಗಿಸಿ, ಅವರ ಧರ್ಮ ಕೇಳಿ ಸಾಯಿಸಿದ್ದಾರೆ. ಮುಸ್ಲಿಮರನ್ನು ಬಿಟ್ಟು ಕಳುಹಿಸಿದ್ದಾರೆ. ‘ನನ್ನ, ನನ್ನ ಮಗನ ಮೇಲೂ ಗುಂಡು ಹಾರಿಸಿ’ ಎಂದು ಉಗ್ರರಿಗೆ ಹೇಳಿದೆ. ಅದಕ್ಕವರು ‘ಮೋದಿ ಜೀ ಕೋ ಬತಾವೋ’ (ಮೋದಿಗೆ ಹೋಗಿ ಹೇಳು) ಎಂದರು’.