ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೆಸರಲ್ಲಿ ಮೂವರು ವೈದ್ಯರಿಗೆ ವಿಷಯುಕ್ತ ಲಡ್ಡು ಕಳುಹಿಸಿದ ಪ್ರಕರಣದ ಹಿಂದೆ ಆರೋಪಿಯ ಲವ್ ಬ್ರೇಕಪ್ ಕಾರಣವಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.