ಸರ್ವರ ಹೋರಾಟದಿಂದ ತುಂಗಭದ್ರಾ ನೀರುನೀರು ಆಹಾರವಿಲ್ಲದೇ ಯಾವ ಜೀವ ಸಂಕುಲವು ಬದುಕಲು ಸಾಧ್ಯವಿಲ್ಲ. ನೀರು, ಅನ್ನಕ್ಕೆ ಸಮಾನ. ತಾಲೂಕಿನ ಜನತೆಗೆ ಶಾಶ್ವತ ಅನ್ನ ಕಲ್ಪಿಸಿಕೊಟ್ಟ ಪುಣ್ಯ ಇಲ್ಲಿನ ರೈತ ಹಾಗೂ ವಿವಿಧ ಸಂಘಸಂಸ್ಥೆಯ ಹೋರಾಟಗಾರರಿಗೆ ಸಲ್ಲಬೇಕೆಂದು ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.