• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • vijayanagara

vijayanagara

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಂಪಿ ಉತ್ಸವ ಜಾನಪದ ವಾಹಿನಿಗೆ ಜನ ಜಾತ್ರೆ
ಜಾನಪದ ವಾಹಿನಿಯು ಗ್ರಾಮೀಣ ಭಾಗದ ಜಾನಪದ ಕಲಾವಿದರಿಂದ ತುಂಬಿಕೊಂಡಿತ್ತು.ಅಂದಿನ ವಿಜಯನಗರ ಸಾಮ್ರಾಜ್ಯದಲ್ಲಿ ವಿರೋಧಿಗಳನ್ನು ಯುದ್ಧದಲ್ಲಿ ಸೋಲಿಸಿ ಜಯ ಸಿಕ್ಕ ಬಳಿಕ ನಡೆಯುವ ಸಂಭ್ರಮಾಚರಣೆಯಂತೆ ಜಾನಪದ ವಾಹಿನಿ ಭಾಸ
ಚಿಣ್ಣರ ಕಾವ್ಯಗಳಲ್ಲಿ ಸಮಾಜದ ಅಂಕುಡೊಂಕುಗಳ ಕಲರವ
ಬಳ್ಳಾರಿಯ ಮಕ್ಕಳ ಸಾಹಿತಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಕಾವ್ಯಕ್ಕೆ ಹಂಪಿ ಪ್ರದೇಶ ಹೊಸದಲ್ಲ, ನಮ್ಮ ಸಾಹಿತ್ಯ ಪರಂಪರೆ ಚರಿತ್ರೆ ಕಟ್ಟಿಕೊಡುವಂತಹ ನಾಡು ಇದು
ಮತ್ತೆ ಪ್ರೇಮಲೋಕದೊಂದಿಗೆ ಹಂಪಿ ಉತ್ಸವಕ್ಕೆ ಬರುವೆ
ಹಂಪಿಯ ಕಲ್ಲು, ಕಲ್ಲುಗಳಲ್ಲೂ ಸ್ವರ ಇದೆ. ಸಂಗೀತ ಅಡಗಿದೆ. ನಮಗೆ ಆಡಂಬರ ಮಾಡಿ ಗೊತ್ತಿಲ್ಲ. ಜನರ ಪ್ರೀತಿ ಮುಖ್ಯ, ಹಾಗಾಗಿ ನಾನು ಬರುವಾಗ ಜನರ ನಡುವೆ ಬಂದೇ, ಅವರಿಗೆ ಸೆಲ್ಫಿಗೆ ಪೋಸು ನೀಡಿದೆ. ನನಗೆ ಜನರ ಪ್ರೀತಿ ಮುಖ್ಯ
ಪುಸ್ತಕ ಮಳಿಗೆಗಳಿಗೆ ಶುಲ್ಕ ಹೊರೆ, ಖರೀದಿದಾರರಿಲ್ಲದೇ ಪ್ರಕಾಶಕರಿಗೆ ಬರೆ
ಈ ಹಿಂದೆ ಪುಸ್ತಕ ಮಳಿಗೆಗಳಿಗೆ ಜಾಗವನ್ನು ಉಚಿತವಾಗಿ ನೀಡುತ್ತಿದ್ದರು, ಆದ ಈ ಬಾರಿ ದಿನಕ್ಕೆ ಸಾವಿರ ರುಗಳ ಶುಲ್ಕ ವಿಧಿಸಿದ್ದಾರೆ, ಸಾಹಿತ್ಯಾಸ್ತಕರಿಗೆ ಸೃಜನಶೀಲ ಪುಸ್ತಕಗಳನ್ನು ಕೇಳುತ್ತಿದ್ದಾರೆ, ಪ್ರಚಾರದ ಕೊರತೆಯೋ ಗೊತ್ತಿಲ್ಲ ಆದರೆ ಪುಸ್ತಕ ಮಳಿಗೆಗಳು ಕಡಿಮೆ ಇವೆ
ಕುರಿಗಳು ಸಾರ್‌ ಕುರಿಗಳು!
ಹಂಪಿ ಉತ್ಸವದ ಅಂಗವಾಗಿ ಕಮಲಾಪುರದ ಹಂಪಿ ರಸ್ತೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಶನಿವಾರ ಕುರಿಗಳ ಪ್ರದರ್ಶನ ನಡೆಯಿತು.
ಹಂಪಿಯಲ್ಲಿ ವಿಜಯ ಪ್ರಕಾಶ್‌ ಸಂಗೀತ ಸುಧೆ!
ರಾತ್ರಿ 1 ಗಂಟೆ 17 ನಿಮಿಷ 11 ಸೆಂಕೆಂಡ್‌ಗೆ ಕೊರೆಯುವ ಚಳಿಯಲ್ಲೇ ಹಂಪಿ ಉತ್ಸವದ ಗಾಯತ್ರಿಪೀಠ ವೇದಿಕೆ ಏರುತ್ತಿದ್ದಂತೆಯೇ ಜೈ ಹೋ,, ಜೈ ಹೋ ಹಾಡಿನ ಮೂಲಕ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಗಮನ ಸೆಳೆದರು.
2ನೇ ದಿನ ಹರಿದು ಬಂದ 3 ಲಕ್ಷ ಜನ
ಹಂಪಿ ಉತ್ಸವಕ್ಕೆ ಜನಸಾಗರವೇ ಹರಿದುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಹಂಪಿಯಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿತು.
ಹಂಪಿ ಉತ್ಸವದಲ್ಲಿ ಚಾಲೇಂಜಿಂಗ್ ಸ್ಟಾರ್‌ ದರ್ಶನ್ ಮೇನಿಯಾ
ರಾಜ್ಯದ ಜನತೆ ನಮ್ಮಂತಹ ಚಿಕ್ಕ, ಪುಟ್ಟ ನಟರನ್ನು ಬೆಳೆಸಬೇಕು. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಬೇಕು. ಕಲಾವಿದರನ್ನು ಬೆಳೆಸುವ ಕಾರ್ಯ ನಾಡಿನ ಜನತೆ ಮಾಡಲಿ ಎಂದು ದರ್ಶನ ತಿಳಿಸಿದರು.
ಹಂಪಿ ಹೆಬ್ಬಂಡೆಗಳ ಮಧ್ಯೆ ಮದಗಜಗಳ ಕಾದಾಟ!
ಕುಸ್ತಿಪಟುಗಳು ವಿಭಿನ್ನ ಪಟ್ಟುಗಳನ್ನು ಹಾಕುತ್ತಿದ್ದಂತೆ ನೆರೆದಿದ್ದ ಜನ ಸೀಳ್ಳೆ ಕೇಕೆಗಳನ್ನು ಹಾಕಿ ಚೆಪ್ಪಾಳೆ ತಟ್ಟಿ ಹುರಿದುಂಬಿಸಿದರು.
ವಿಜಯನಗರದ ಚರಿತ್ರೆಗೆ ಯುವಸಮೂಹ ಫಿದಾ
ವಿಜಯನಗರ ಸಾಮ್ರಾಜ್ಯದ ಚರಿತ್ರೆ, ಹಕ್ಕ- ಬುಕ್ಕರು, ವಿದ್ಯಾರಣ್ಯರು, ಪ್ರೌಢದೇವರಾಯ, ಶ್ರೀಕೃಷ್ಣದೇವರಾಯ ಸೇರಿದಂತೆ ಹಂಪಿಯ ಸುವರ್ಣಯುಗ, ಆಗಿನ ಕಾಲದಲ್ಲೇ ಹಂಪಿಗೆ ವಿದೇಶಿ ಪ್ರವಾಸಿಗರು ಆಗಮಿಸಿ ಇಲ್ಲಿನ ಆಡಳಿತವನ್ನು ವರ್ಣನೆ ಮಾಡಿರುವುದನ್ನು ಯುವಕರು ಕೇಳಿ ರೋಮಾಂಚನಗೊಂಡರು.
  • < previous
  • 1
  • ...
  • 277
  • 278
  • 279
  • 280
  • 281
  • 282
  • 283
  • 284
  • 285
  • ...
  • 307
  • next >
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved