ವಿದ್ಯುತ್ ಸಂಪರ್ಕ ಕಡಿತ ಅಡಿಕೆ ಸಸಿಗೆ ಟ್ರ್ಯಾಕ್ಟರ್ನಲ್ಲಿ ನೀರುಣಿಸುವ ರೈತತಾಲೂಕಿನ ಶಿವಪುರದಿಂದ ಗುಜನೂರು ಕಡೆಗೆ ಸಂಪರ್ಕ ಕಲ್ಪಿಸುವ 11 ಕೆವಿ ವಿದ್ಯುತ್ ತಂತಿ ಹರಿದಿದೆ. ಇದರಿಂದ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕವಿಲ್ಲ, ವರ್ಷ ಉರುಳಿದರೂ ಜೆಸ್ಕಾಂ ಅಧಿಕಾರಿಗಳು ದುರಸ್ತಿ ಮಾಡಿಲ್ಲ, ಇದರಿಂದ ಅಡಿಕೆ ಸಸಿಗಳಿಗೆ ಟ್ರ್ಯಾಕ್ಟರ್ ಮೂಲಕ ನೀರು ತಂದು ಹಾಕುತ್ತಿದ್ದಾರೆ.