ಸರ್ವಧರ್ಮ ಸಮನ್ವಯದ ಗೋಣಿಬಸವೇಶ್ವರ ಜಾತ್ರೆಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ 16ನೇ ಶತಮಾನದಲ್ಲಿ ಪಂಚಗಣಾಧೀಶರೆಂದು ಖ್ಯಾತರಾಗಿದ್ದವರು ಕೊಟ್ಟೂರು ಗುರುಬಸವೇಶ್ವರರು, ನಾಯಕನಹಟ್ಟಿ ತಿಪ್ಪೇರುದ್ರೇಶ್ವರರು, ಕೂಲಹಳ್ಳಿ ಮದ್ದಾನೇಶ್ವರರು, ಹರಪನಹಳ್ಳಿ ಕೆಂಪೇಶ್ವರರು ಹಾಗೂ ಅರಸೀಕೆರೆ ಕೋಲಶಾಂತೇಶ್ವರರು.