ದಳಪತಿಗಳಿಗೆ ಶಾಸಕರನ್ನು ಟೀಕಿಸುವ ನೈತಿಕತೆಯೇ ಇಲ್ಲ : ಸುನೀಲ್ಕುಮಾರ್ದೇವೇಗೌಡರು, ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಜಿಲ್ಲೆಗೆ ನಿಖಿಲ್ ಕುಮಾರಸ್ವಾಮಿ ಅವರ ಕೊಡುಗೆ ಏನಿದೆ. ಮೂರು ಚುನಾವಣೆಯಲ್ಲಿ ಸೋಲನುಭವಿಸಿರುವ ಅವರಿಗೆ ಶಾಸಕ ಪಿ.ರವಿಕುಮಾರ್ ಅವರನ್ನು ಟೀಕಿಸುವ ಅರ್ಹತೆಯೇ ಇಲ್ಲ. ಜನಸೇವೆಯೊಂದಿಗೆ ರಾಜಕಾರಣದಲ್ಲಿ ಬೆಳೆದು ಬಂದು ಜನಬೆಂಬಲದೊಂದಿಗೆ ಶಾಸಕರಾಗಿದ್ದಾರೆ.