ಬಂಗಾರಪೇಟೆ ಟಿಕೆಟ್: ಅಶೋಕ್ ಹೇಳಿಕೆಗೆ ಆಕ್ಷೇಪಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ನಾವು ಸಾಕಷ್ಟು ಶ್ರಮ ಹಾಕಿದ್ದೇವೆ. ಅಲ್ಲದೆ ಕಳೆದ ಬಾರಿ ಟಿಕೆಟ್ ತ್ಯಾಗ ಮಾಡಿದ್ವಿ, ಇಂತಹ ಸ್ಥಿಯಲ್ಲಿ ೨೦೨೮ ಯಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ನಾನು ಆಕಾಂಕ್ಷಿ ಹೀಗಿರುವಾಗ ನೀವು ಏಕಾಏಕಿ ಮುನಿಸ್ವಾಮಿ ಹೆಸರು ಘೋಷಣೆ ಮಾಡಿದ್ದು ಸರಿಯಿಲ್ಲ